ಎ.ಜೆ ಸದಾಶಿವ ಆಯೋಗ ವರದಿ ಜಾರಿಗೊಳಿಸುವಂತೆ  ಮನವಿಯೊಂದನ್ನು ಸನ್ಮಾನ್ಯ ಶ್ರೀ  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಕ್ಷಣ….

Spread the love

.ಜೆ ಸದಾಶಿವ ಆಯೋಗ ವರದಿ ಜಾರಿಗೊಳಿಸುವಂತೆ  ಮನವಿಯೊಂದನ್ನು ಸನ್ಮಾನ್ಯ ಶ್ರೀ  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಕ್ಷಣ….

ಕಲ್ಯಾಣ ಕರ್ನಾಟಕ ಎ. ನಾರಾಯಣಸ್ವಾಮಿ ಯುವ ಸೇನೆ (ರಿ) ಬೆಂಗಳೂರು ಇವರ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಎಜೆ ಸದಾಶಿವ ಆಯೋಗ ವಿರೋಧಿಸಿರುವ ಶ್ರೀ. ಪ್ರಭು ಚೌಹಾಣ್ ಸಚಿವರ ವಿರುದ್ಧ ಮಂತ್ರಿಮಂಡಲದಿಂದ ಕೈಬಿಡುವಂತೆ ಆಗ್ರಹಿಸುವ ಮೂಲಕ ಮತ್ತು ನ್ಯಾ. ಎ.ಜೆ ಸದಾಶಿವ ಆಯೋಗ ವರದಿ ಜಾರಿಗೊಳಿಸುವಂತೆ  ಮನವಿಯೊಂದನ್ನು ಸನ್ಮಾನ್ಯ ಶ್ರೀ  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ  ವಿಶೇಷಾಧಿಕಾರಿಗಳಾದ ಶ್ರೀ ಸತೀಶ್ ರವರಲ್ಲಿಗೆ ಮುಖ್ಯಮಂತ್ರಿಗಳ ಗೃಹ ಕಾರ್ಯಾಲಯದಲ್ಲಿ ಮನವಿಯೊಂದನ್ನು ಸಂಘದ ಪದಾಧಿಕಾರಿಗಳಾದ ಶ್ರೀ ಅನಿಲ್ ಕುಮಾರ್ ಎನ್. ಜಿ. ಸಂಸ್ಥಾಪಕರು/ ರಾಜ್ಯ ಕಾರ್ಯಾಧ್ಯಕ್ಷರು. ಶ್ರೀ ಉದಯಕುಮಾರ್. ಮಾದಿಗ ಸಮಾಜದ ಮುಖಂಡರು ಆನೇಕಲ್. ಶ್ರೀ. ಜಿ. ಬಸವರಾಜ್ ದೊಡ್ಡಮನಿ. ರಾಜ್ಯ ಕಾರ್ಯಾಧ್ಯಕ್ಷರು.( ಕಾರ್ಮಿಕ ಘಟಕ.) ಡಾ. ಮರಿಯಪ್ಪ ಗುಳೆಜ್ಜಿ. ವಕೀಲರು/ ಕಾನೂನು ಸಲಹೆಗಾರರು ಇವರುಗಳು ದಿನಾಂಕ 15- 9-20 21.ರಂದು ಉಪಸ್ಥಿತರಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *