ಕುಷ್ಟಗಿ ತಾಲೂಕಿನ ಮುದೇನೂರು ಸಮೀಪದ ಅಡವಿಬಾವಿಯಲ್ಲಿ ಅದ್ದೂರಿಯಾಗಿ ನಡೆದ ಕೊಳವೆ ಬಾವಿ ಅಮರೇಶ್ವರ ಮಹಾ ರಥೋತ್ಸವ.

Spread the love

ಕುಷ್ಟಗಿ ತಾಲೂಕಿನ ಮುದೇನೂರು ಸಮೀಪದ ಅಡವಿಬಾವಿಯಲ್ಲಿ ಅದ್ದೂರಿಯಾಗಿ ನಡೆದ ಕೊಳವೆ ಬಾವಿ ಅಮರೇಶ್ವರ ಮಹಾ ರಥೋತ್ಸವ.

ಬೆಳಗಿನ ಜಾವ ನಂದಿ ದ್ವಜ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ದೀರ್ಘದಂಡ ನಮಸ್ಕಾರ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಜಾತ್ರಾ ಮಹೋತ್ಸವದಲ್ಲಿ ಅಂಕಲಿಮಠ ಶ್ರೀ ಗಳು ಆಶಿರ್ವಚನ ನೀಡಿದರು ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್ ಮತ್ತು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಆಗಮಿಸಿ ಅಮರೇಶ್ವರನ ದರ್ಶನ ಪಡೆದರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿರುವ ಭಕ್ತಾದಿಗಳು ಶ್ರೀ ಕೊಳವಿ ಬಾವಿ ಅಮರೇಶ್ವರ ದೇವರ ದರ್ಶನ ಪಡೆದು ಧನ್ಯರಾದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ

Leave a Reply

Your email address will not be published. Required fields are marked *