ಮುದೇನೂರ ಗ್ರಾಮ ಪಂಚಾಯತಿಯಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ..

Spread the love

ಮುದೇನೂರ ಗ್ರಾಮ ಪಂಚಾಯತಿಯಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ..

ಮುದೇನೂರ: ಮುದೇನೂರಿನ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಶ್ರೀ  ರೇಣುಕಾಚಾರ್ಯ ಜಯಂತಿಯನ್ನು  ಆಚರಿಸಿದರು. ಸಮಾಜ ಬಾಂಧವರು ಹಾಗೂ ಅಧಿಕಾರಿಗಳು ಸದಸ್ಯರು    ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು. ಸಂದರ್ಭದಲ್ಲಿ    ಜಂಗಮರ ಸಮಾಜದ ಮುಖಂಡರಾದ ಚಂದ್ರಶೇಖರ್ ಹಿರೇಮಠ ಮಂಜುನಾಥ್ ಸ್ವಾಮಿ ಹಿರೇಮಠ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನ್ ಕುಮಾರ್  ಹಿರೇಮಠ್ ಸಿದ್ದಯ್ಯ ಸ್ವಾಮಿ ಬನ್ನಿಗೋಳ ಮಠ ವಿಶ್ವನಾಥ್ ಹಿರೇಮಠ ಶಶಿಧರ್ ಹಿರೇಮಠ ಪ್ರಮುಖರಾದ ಶಶಿಧರ್ ಪಾಟೀಲ್  ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಚಂದ್ರಶೇಖರ್ ಗೊರವಾಳ್ ಸುರೇಶ್ ಸಮತಾರ, ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್, ಮಾಂತೇಶ್ ಹಾವಿನಾಳ, ಶರಣಪ್ಪ ಹೂಗಾರ ,ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

ವರದಿ:ಚಂದ್ರುಶೇಖರ ಕುಂಬಾರ ಮುದೇನೂರ

Leave a Reply

Your email address will not be published. Required fields are marked *