ಶ್ರೀ ಗೋಪಾಲ ಬಿ ನಾಯ್ಕ್ ಇವರಿಗೆ ಕರ್ನಾಟಕ ಕಲಾ ಸೌರಭ ರಾಜ್ಯ ಪ್ರಶಸ್ತಿ.

Spread the love

ಶ್ರೀ ಗೋಪಾಲ ಬಿ ನಾಯ್ಕ್ ಇವರಿಗೆ ಕರ್ನಾಟಕ ಕಲಾ ಸೌರಭ ರಾಜ್ಯ ಪ್ರಶಸ್ತಿ.

ಶ್ರೀ ಗೋಪಾಲ ಬಿ ನಾಯ್ಕ್ ಅವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಇವರು  ಶ್ರೀ ಚೌಡೇಶ್ವರಿ ಶ್ರೀ ಭೂತೇಶ್ವರ ದೇವಸ್ಥಾನದ ಕಲ್ಯಾಣ ಮಂಟಪ ನಾಲ್ಕರ್ ಕ್ರಾಸ್ ಮಾವಕೊಪ್ಪ ತಾ.ಹಾನಗಲ್ಲ ಜಿ. ಹಾವೇರಿ ಇಲ್ಲಿ ದಿನಾಂಕ: 30.03.2024 ರಂದು ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕರ್ನಾಟಕ ಜಾನಪದ ಕಲಾ ಉತ್ಸವ 2024 ಕಾರ್ಯಕ್ರಮದಲ್ಲಿ ಶ್ರೀ ಗೋಪಾಲ ಬಿ ನಾಯ್ಕ್ ಇವರಿಗೆ ಕರ್ನಾಟಕ ಕಲಾ ಸೌರಭ ರಾಜ್ಯ ಪ್ರಶಸ್ತಿ 2023 ನೀಡಿ ಗೌರವಿಸಲಾಗಿದೆ.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *