ಸಂಗನಾಳ ಗ್ರಾಮದಲ್ಲಿ ಆರೋಗ್ಯ ಕ್ಷೇಮ ಕಾರ್ಯಕ್ರಮವು ಸರಳವಾಗಿ ಆಚರಿಸಲಾಯಿತು.

Spread the love

ಸಂಗನಾಳ ಗ್ರಾಮದಲ್ಲಿ ಆರೋಗ್ಯ ಕ್ಷೇಮ ಕಾರ್ಯಕ್ರಮವು ಸರಳವಾಗಿ ಆಚರಿಸಲಾಯಿತು.

 

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರೋಗ್ಯ ಕ್ಷೇಮ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು. ಮಹೇಶ ಪಾಟೀಲ್ ರವರು ದೀಪ ಹಚ್ಚುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶ್ರೀಮತಿ ಗೌರಿ ಪಾಟೀಲ್, ಹಾಗೂ  ಸಮುದಾಯ ಆರೋಗ್ಯ ಅಧಿಕಾರಿ ಹನುಮಪ್ಪ ಕರಡಿ, ಮತ್ತು ಕೆ.ಹೆಚ್.ಪಿ.ಟಿ. ಸ್ವಯಂ ಸೇವಕರಾದ ದುರಗೇಶ ಕನ್ನಾಳ, ಸಂಗನಾಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ  ಯಮನಮ್ಮ ಹೊಗರನಾಳ, ಮಹೇಶ್ ಪಾಟೀಲ್ ಗ್ರಾಮ ಪಂಚಾಯತ್ ಸದಸ್ಯರು, ಶ್ರೀದೇವಿ ರಾಜಪ್ಪ ಗುಡಿಹಾಳ ಗ್ರಾಮ ಪಂಚಾಯತ್ ಸದಸ್ಯರು, ಹನುಮಂತ ಕಲ್ಮಂಗಿ ಎಚ್ಡಿಎಂಸಿ ಅಧ್ಯಕ್ಷರು, ರಾಮನಗೌಡ ಪೊಲೀಸ್ ಪಾಟೀಲ್, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಹಾಗೂ ಊರಿನ ಹಿರಿಯರು ನಾಗರಾಜ್, ಪಿಡ್ಡಪ್ಪ , ಇತರರು ಈ ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದರು.

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *