ಕರಡಕಲ್: ಧರ್ಮದಿಂದಲೆ ವಿಶ್ವಕ್ಕೆ ಶಾಂತಿ -ಸಹಜಾನಂದ ಅವಧೂತ..

Spread the love

ಕರಡಕಲ್: ಧರ್ಮದಿಂದಲೆ ವಿಶ್ವಕ್ಕೆ ಶಾಂತಿಸಹಜಾನಂದ ಅವಧೂತ..

೨೦ನೇ ವೇದಾಂತ ಪರಿಷತ್, ಸಾಮೂಹಿಕ ವಿವಾಹ,ಧರ್ಮ ಸಭೆ ಕರಡಕಲ್: ಧರ್ಮದಿಂದಲೆ ವಿಶ್ವಕ್ಕೆ ಶಾಂತಿಸಹಜಾನಂದ ಅವಧೂತ

ಲಿಂಗಸುಗೂರ. ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಸಿಗಲಿದೆ ಎಂದು ಸಹಜಾನಂದ ಅವದೂತ  ಹೇಳಿದರು. ಅವರು ಕರಡಕಲ್ ಗ್ರಾಮದಸಿದ್ದಾರೂಡಮಠದ ೨೦ನೇ ವೆದಾಂತಪರಿಷತ್ ಹಾಗೂ ರಾಮನವಮಿ ಸಾಮೂಹಿಕ ವಿವಾಹ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಮಾನವನುಮೌಢ್ಯತೆ ಅಂಧಕಾರದಲ್ಲಿ ಮುಳಗಿದ್ದು ಧರ್ಮಸಂಕಟಕ್ಕೆ ಸಿಲುಕಿದ್ದು ಇದನ್ನುಅಳಿಯಲು ಶರಣರಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಶರಣರ ವಚನಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು  ಎಂದರು ಶಾಸಕ ಡಿಎಸ್ ಹುಲಗೇರಿ ಸಾಮೂಹಿಕ ವಿವಾಹ ಉದ್ಘಾಟಿಸಿ ದುಂದು ವೆಚ್ಚಕ್ಕೆ ಕಡಿವಾಣಹಾಕಲು ಸಾಮೂಹಿಕ ವಿವಾಹಗಳಿಂದ ಸಾಧ್ಯ ಎಂದರು. ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ ಸಾಮೂಹಿಕ ವಿವಾಹಗಳಿಗೆ ಧಾರ್ಮಿಕ ಸಂಘಸಂಸ್ಥೆಗಳು ಮುಂದೆ ಬರಬೇಕೆಂದರು ಕೃಷ್ಣ್ಣಾನಂದಅವದೂತ ಸ್ವರೂಪನಂದಸ್ವಾಮಿಜಿ ಪುರಸಭೆ ಅಧ್ಯಕ್ಷೆ ಸುನೀತಾಕೆಂಭಾವಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಡಾ ಶಿವಬಸ್ಸಪ್ಪ ಭೂಪನಗೌಡ ಗಿರಿಮಲ್ಲನಗೌಡ ಪಾಮಯ್ಯ ಮುರಾರಿ ಸುರ್ದಶನ ಸಜ್ಜನ, ಡಾರುದ್ರಗಾಡ ಮರಿಯಪ್ಪ ವೀರನಗೌಡ ಹುಲ್ಲೇಶಪ್ಪ ಸಾಹುಕಾರ ಹುಲಿಗೆಪ್ಪ ವಂಕಿಹಾಳ ನಾಗರಾಜ ಮಾಳಿ ರಮೇಶ ಮೇಗಳಮನಿ ಮೋಹನಗೋಸ್ಲೆ ದುರ್ಗಪ್ಪ ಮ್ಯಾಗೇರಿ ರಮೇಶ ಭೀಮರಾಜ ಇತರರು ಭಾಗವಹಿಸಿದ್ದರು. ಬಸವರಾಜ ಮ್ಯಾಗೇರಿ ನಿರೂಪಿಸಿದರು.

ವರದಿ – ಸಂಪಾದಕರು

Leave a Reply

Your email address will not be published. Required fields are marked *