ಸಂವಿಧಾನ ಹಿತಾ ರಕ್ಷಣೆ ಸಮಿತಿ ಮೆಣದಾಳ ಗ್ರಾಮದಲ್ಲಿ ಬಾಬಾಸಾಹೇಬರ ಮೂರ್ತಿ ಪ್ರತಿಷ್ಠಾಪನೆಯ ಅಡಿಗಲು…..

Spread the love

ಸಂವಿಧಾನ ಹಿತಾ ರಕ್ಷಣೆ ಸಮಿತಿ ಮೆಣದಾಳ ಗ್ರಾಮದಲ್ಲಿ ಬಾಬಾಸಾಹೇಬರ ಮೂರ್ತಿ ಪ್ರತಿಷ್ಠಾಪನೆಯ ಅಡಿಗಲು…..

ಸಂವಿಧಾನ ಹಿತರಕ್ಷಣೆ ಸಮಿತಿ ಮೆಣದಾಳ ಇಂದು ಬಾಬಾಸಾಹೇಬರ ಮೂರ್ತಿ ಪ್ರತಿಷ್ಠಾಪನೆಯ ಅಡಿಗಲು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ. ಶಾಂತಪ್ಪ ದಿವಟರ. ರುದ್ರಗೌಡ ಉಳ್ಳಾಗಡ್ಡಿ. ತುಳಿಜಪ್ಪ. ಬಾಬ್ರುವಾಹನ. ನಾಗರಾಜ್ ಗೌರಿಪುರ. ಕುಂಟೆಪ್ಪ ಹಿರೇಮನಿ ಕರಿಯಪ್ಪ ಹಿರೇಮನಿ. ದುರಗಪ್ಪ ಕಲಕೇರಿ. ಹೇಮರಾಜ್ ವಿರಾಪುರ  ಹಾಗೂ ಊರಿನ ಯುವಕರು ಎಲ್ಲ ಸಮುದಾಯ ಮುಖಂಡರು ಭಾಗವಸಿದ್ದರು. ವರದಿ – ಸೋಮನಾಥ ಹೆಚ್.ಎಮ್

Leave a Reply

Your email address will not be published. Required fields are marked *