ಇತ್ತೀಚೆಗೆ ಬಳ್ಳಾರಿ ನಗರದ ಡಿ.ಸಿ.ಕಂಪೌಂಡ್ ಆವರಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರೆಲ್ಲರಿಗೂ ಮೂಲಸೌಕರ್ಯ….

Spread the love

ಇತ್ತೀಚೆಗೆ ಬಳ್ಳಾರಿ ನಗರದ ಡಿ.ಸಿ.ಕಂಪೌಂಡ್ ಆವರಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರೆಲ್ಲರಿಗೂ ಮೂಲಸೌಕರ್ಯ….

ಇತ್ತೀಚೆಗೆ ಬಳ್ಳಾರಿ ನಗರದ ಡಿ.ಸಿ.ಕಂಪೌಂಡ್ ಆವರಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರೆಲ್ಲರಿಗೂ ಮೂಲಸೌಕರ್ಯ ಹಾಗೂ ಬುಡಾ ವತಿಯಿಂದ ಪತ್ರಕರ್ತರುಗಳಿಗೆ ನಿವೇಶನ ಒದಗಿಸಿಕೊಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರು ಬಳ್ಳಾರಿ ನಗರದ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಹಾಗೂ ಬುಡಾ ಅಧ್ಯಕ್ಷರಾಗಿದ್ದಂತ ದಮ್ಮೂರು ಶೇಖರ ರವರಲ್ಲಿ ಒತ್ತಾಯಿಸಿದಂತ ಸಂದರ್ಭದಲ್ಲಿ ಉಪಸ್ಥಿತರಿದ್ದವರು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಮಲಿಗಪ್ಪ,ಮಹಾನಗರಪಾಲಿಕೆಯ ಸದಸ್ಯರಾದ ಶ್ರೀನಿವಾಸ ಮೋತ್ಕರ್,ಹಿರಿಯ ಪತ್ರಕರ್ತರಾದ ಲೋಕನಾಥ,kuwj ಜಿಲ್ಲಾಧ್ಯಕ್ಷರಾದ ವಿ.ಜಗನ್ಮೋಹನರೆಡ್ಡಿ ಹಾಗೂ ಬಹುತೇಕ ಬಳ್ಳಾರಿ ನಗರದ ಪತ್ರಕರ್ತರು.ಯುವಜನ ಸಬಲೀಕರಣವನ್ನು ಕ್ರೀಡಾ ಇಲಾಖೆಯಿಂದ ಬೇರ್ಪಡಿಸಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧ : ಯುವ ಪ್ರಶಸ್ತಿ ಪುರಸ್ಕೃತರ ನಿರ್ಧಾರ

 ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *