ಸಕ್ಷಮ ಸಂಸ್ಥೆ ಜಿಲ್ಪಾ ಘಟಕದವತಿಯಿಂದ ಇಂದು ವಿಶೇಷಚೇತನರಿಗೆ ಕರೋನ ಲಸಿಕೆ ಶಿಬಿರವನ್ನು ಹಮ್ಮಿಕೊಂಡರು..

Spread the love

ಸಕ್ಷಮ ಸಂಸ್ಥೆ ಜಿಲ್ಪಾ ಘಟಕದವತಿಯಿಂದ ಇಂದು ವಿಶೇಷಚೇತನರಿಗೆ ಕರೋನ ಲಸಿಕೆ ಶಿಬಿರವನ್ನು ಹಮ್ಮಿಕೊಂಡರು..

17/01/2022 ಸೋಮವಾರ ಸಕ್ಷಮ ಸಂಸ್ಥೆ ಜಿಲ್ಲಾ ಘಟಕ. ಶಿವಮೊಗ್ಗ ದ ವತಿಯಿಂದ ಆಯೋಜಿಸಿದ್ದ ವಿಶೇಷಚೇತನರಿಗೆ ಕರೋನ ಲಸಿಕೆಯ ಶಿಬಿರವನ್ನು ಆರೋಗ್ಯ ಕೇಂದ್ರ ಹಾರನಹಳ್ಳಿ ಶಿವಮೊಗ್ಗ ತಾಲ್ಲೂಕಿನ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. 15 ಜನ ವಿಶೇಷಚೇತನರಿಗೆ ಕರೋನ ಲಸಿಕೆಯನ್ನು ಹಾಕಿಸುವುದರ ಜೊತೆಯಲ್ಲಿ ಅವರಿಗೆ ಸಕ್ಷಮ ಸಂಸ್ಥೆಯಿಂದ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು (ಕಿಟ್)ನ್ನೂ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.M N ಸತೀಶ್ ಮತ್ತು ಡಾ.ಸುಗುಣ ಹಾಗೂ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ. ಶಿವಮೊಗ್ಗ. ಮಹಾಲಕ್ಷ್ಮಿ, ಸುಮನ್,ಶೃತಿ ಇದ್ದರು.

ವರದಿ ಸೋಮನಾಥ ಹೆಚ್ ಎಮ್ 

Leave a Reply

Your email address will not be published. Required fields are marked *