ಶ್ರೀ ವಿಜಯ ಚಂದ್ರಶೇಖರ ಮಠದ ಮುಂಭಾಗದಲ್ಲಿ  ಜನರಲ್ ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಅವರು ಹುತಾತ್ಮ ನಿಮಿತ್ಯ ಮೌನ ಆಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.……..

Spread the love

ಶ್ರೀ ವಿಜಯ ಚಂದ್ರಶೇಖರ ಮಠದ ಮುಂಭಾಗದಲ್ಲಿ  ಜನರಲ್ ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಅವರು ಹುತಾತ್ಮ ನಿಮಿತ್ಯ ಮೌನ ಆಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.……..

ಶ್ರೀ ವಿಜಯ ಚಂದ್ರಶೇಖರ ಮಠದ ಮುಂಭಾಗದಲ್ಲಿ ತಮಿಳುನಾಡಿನ ಕುನ್ನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಅವರು ಹುತಾತ್ಮರಾದ ಹಿನ್ನೆಲೆ ಮುದೇನೂರು ರಾಮತ್ನಾಳ ಬನ್ನಟ್ಟಿ ಗ್ರಾಮೀಣ ಯುವಕರು  ಮೌನ ಆಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು  ಶ್ರೀದಾರ ಹಾವಿನಾಳ  ನಿಂಗರಾಜ  ಕುಂಬಾರ್ ಶಶಿಧರ್ ಗಂಗನಾಳ  ಮನೋರ್ ಮಾರುತಿ ಹೂಗಾರ್ ವರದಿ – ಚಂದ್ರುಶೇಖರ ಕುಂಬಾರ್

Leave a Reply

Your email address will not be published. Required fields are marked *