ಕೊಟ್ಟೂರುರಿನ ಕಾಲೇಜ್ ವಿಧ್ಯಾರ್ಥಿನಿ  ಕಾಲೇಜಿನ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನ..

Spread the love

ಕೊಟ್ಟೂರುರಿನ ಕಾಲೇಜ್ ವಿಧ್ಯಾರ್ಥಿನಿ  ಕಾಲೇಜಿನ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನ..

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿಯ ಇಂದು ವಿದ್ಯಾರ್ಥಿ ಕಾಲೇಜಿನ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶುಲ್ಕ  ಕಟ್ಟುವಂತೆ  ಕಾಲೇಜಿನ ಪ್ರಾಚಾರ್ಯರಿಂದ ಕಿರುಕುಳ ಹಾಗೂ ಜಾತಿ ನಿಂದನೆಯಿಂದಾಗಿ ಮನನೊಂದ ದ್ವಿತೀಯ  ಪಿಯು  ವಿದ್ಯಾರ್ಥಿನಿ  ಪೂಜಾ, ಕಿನ್ನತೆಗೆ ಒಳಗಾಗಿ ಕಾಲೇಜಿನ ಮೂರನೇ ಮಹಡಿಯಿಂದ ದುಮುಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ. ಸದ್ಯ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದಾಳೆ  ಹೊಸಪೇಟೆಯ  ಖಾಸಗಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದು  ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪೋಷಕರು ಹಾಗೂ ವಿದ್ಯಾರ್ಥಿನಿಯ ಹೇಳಿಕೆಯನ್ವಯ  ಕೊಟ್ಟೂರು ಪೊಲೀಸ್  ಠಾಣೆಯಲ್ಲಿ  ಪ್ರಕರಣ  ದಾಖಲಾಗಿದೆ. ಕೆಲವೊಂದು ವಿಷಯದಲ್ಲಿ ಮಾನ/ಅವಮಾನ ಬಂದಾಗ ಮನುಷ್ಯ ಜೀಗುಪ್ಸೆಗೊಳ್ಳುವುದು ಸಹಜ, ಸೋತಿದ್ದೆವೆ ಎಂದು ಸಾವಿನ ಹಾದಿ ಇಡಿದರೆ ಸಾವಿಗೆ ಅವಮಾನ ಇದ್ದಾಗಲೆ ಗೆದ್ದು ತೋರಿಸಬೇಕು ಅಂದಾಗ ಹುಟ್ಟು/ಸಾವಿಗೆ ಆರ್ಥ ಸಿಗುವುದು. ಜೀಗಿಪ್ಸೆಗೊಳ್ಳದೇ ದೈರ್ಯದಿಂದ ಮುನ್ನುಗ್ಗಿ ಸಾವು ಒಂದು ದಿನ ನಮಗೆ ಶರಣಾಗ ಬೇಕು, ಬದುಕಿದರೆ ಸಾವಿಗೆ ಅವಮಾನ ಬಂದಾಗೆ ಬದುಕಬೇಕು.

   ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *