ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಲಯದಲ್ಲಿ ದೀಪಾವಳಿಯ ಪ್ರಯಕ್ತ ಶ್ರೀ ಲಕ್ಷ್ಮೀ ಪೂಜೆ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು.

Spread the love

ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಲಯದಲ್ಲಿ ದೀಪಾವಳಿಯ ಪ್ರಯಕ್ತ ಶ್ರೀ ಲಕ್ಷ್ಮೀ ಪೂಜೆ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು.

 

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಲಯದಲ್ಲಿ ಇಂದು ಸಂಜೆ ದೀಪಾವಳಿಯ ಪ್ರಯುಕ್ತವಾಗಿ ಶ್ರೀ ಲಕ್ಷ್ಮೀ ಪೂಜೆ ಕಾರ್ಯಕ್ರಮವು ಸರಳವಾಗಿ ಆಚರಿಸಲಾಯಿತು. ಕತ್ತಲೆಯಿಂದ ಬೆಳಕಿನಡೆಗೆ ನಡೆಸುವುದೆ ದೀಪಾವಳಿಯ ವಿಶೇಷ ಕಾರ್ಯಕ್ರಮವಾಗಿದೆ. ದೇಶಾದ್ಯಂತ ಸಡಗರದಿಂದ ದೀಪಾವಳಿಯನ್ನು ನಿನ್ನೆ ಹಾಗೂ ಇವತ್ತು ನಾವು ಸರಳ ಹಾಗೂ ಸಡಗರದಿಂದ ಆಚರಿಸುತ್ತಿದ್ದು,  ಎರಡು ವರ್ಷಗಳಿಂದ ಈ ಕರೋನಾ ಮಹಾಮಾರಿಯ ರೋಗಕ್ಕೆ ಜಗತ್ತೆ ತಲ್ಲಣವಾಗಿದ್ದು, ಇದರ ನಡು ನಡುವೆಯು ಈ ಬಾರಿ ಭಗವಂತನ ಆಶೀರ್ವಾದದಿಂದ ಸಕಲ ಕಾರ್ಯಗಳು ಯಶಸ್ವಿಯಾಗಿ ಸಾಗಲಿ, ಬಡವ, ಹಾಗೂ ದೀನ ದಲೀತರ ಕುಟುಂಬಗಳು ಅಭಿವೃಧ್ದಿಯತ್ತ ಸಾಗಲಿ, ಪ್ರತಿಯೊಬ್ಬರ ಮೂಖದಲ್ಲಿ ಸಂತೋಷದ ಸುರಿಮಳಿ ಹರಡಲಿಯೆಂದು  ಸರ್ವರ ಹಿತ ಕಾಪಾಡಲಿ ಎಂದು ತಾವರಗೇರಾ ನ್ಯೂಸ್ ಪತ್ರಿಕೆಯ ಸಂಪಾದಕರ ಸುಪುತ್ರಿಯಾದ ಸಾರಾ ಶ್ರೀ ಲಕ್ಷ್ಮೀ ದೇವಿಗೆ ಭಕ್ತಿಯಿಂದ ಪೂಜೀಸಿ ಹಾರೈಧಿಸಿ ದೀಪಾವಳಿ ಹಬ್ಬ ಎಲ್ಲರಿಗೂ ಶುಭ ನೀಡಲಿ, ಎಲ್ಲರ ಬದುಕು ಹಸನವಾಗಲಿ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ತಿಳಿಸುತ್ತ, ಈ ಶುಭ ಸಂದರ್ಭದಲ್ಲಿ ತಾವರಗೇರಾ ನ್ಯೂಸ್ ಪತ್ರಿಕೆ ಸಂಪಾದಕರು, ಉಪ-ಸಂಪಾದಕರು, ವರದಿಗಾರರು,ಜೊತೆಗೆ ಸಂಘ/ಸಂಸ್ಥೆಯ ಮುಖ್ಯಸ್ಥರು ಪಾಲುಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ – ಉಪ – ಸಂಪಾದಕೀಯ

Leave a Reply

Your email address will not be published. Required fields are marked *