ಸಕ್ಷಮ ಸಂಸ್ಥೆ ಶಿವಮೊಗ್ಗ ಜಿಲ್ಲೆಯವತಿಯಿಂದ ವಿಶೇಷ ಚೇತನರಿಗಾಗಿ ಮಾಧವನೆಲೆ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ, ಶಿವಮೊಗ್ಗ ದಲ್ಲಿ ನೂತನವಾಗಿ ಕಚೇರಿಯನ್ನು ಪ್ರಾರಂಭಿಸಲಾಯಿತು…

Spread the love

ಸಕ್ಷಮ ಸಂಸ್ಥೆ ಶಿವಮೊಗ್ಗ ಜಿಲ್ಲೆಯವತಿಯಿಂದ ವಿಶೇಷ ಚೇತನರಿಗಾಗಿ ಮಾಧವನೆಲೆ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ, ಶಿವಮೊಗ್ಗ ದಲ್ಲಿ ನೂತನವಾಗಿ ಕಚೇರಿಯನ್ನು ಪ್ರಾರಂಭಿಸಲಾಯಿತು…

ನಮ್ಮ ಸಕ್ಷಮ ಸಂಸ್ಥೆ ಶಿವಮೊಗ್ಗ ಜಿಲ್ಲೆಯ ವತಿಯಿಂದ ಮಾಧವನೆಲೆ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ, ಶಿವಮೊಗ್ಗ ದಲ್ಲಿ ನೂತನವಾಗಿ ಕಚೇರಿಯನ್ನು ಪ್ರಾರಂಭಿಸಲಾಯಿತು ಸರ್. ಶೀವು ಶಿವಮೊಗ್ಗ: 05/11/2021 ಶುಕ್ರವಾರ ಇವತ್ತು ಸಕ್ಷಮ ಸಂಸ್ಥೆ ಶಿವಮೊಗ್ಗ ದ ವತಿಯಿಂದ ವಿಶೇಷಚೇತನರ ಸೇವಾ ಕೇಂದ್ರ ವನ್ನು ಮಾಧವನೆಲೆ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ, ಶಿವಮೊಗ್ಗ ದಲ್ಲಿ ನೂತನವಾಗಿ ಕಚೇರಿಯನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಿನೋದ್ ಪ್ರಕಾಶ್ ವಿಶೇಷ ಆಹ್ವಾನಿತರು ಗಿರೀಶ್ ಕಾರಂತ,ಬಾಹುರ್ಲಾಲ್ ನೇರಾರ್,ದಿನೇಶ್ ಪೈ,ಸಚ್ಚಿದಾನಂದ,ಸತೀಶ್ ಜೀ ಹಾಗೂ ಕುಮಾರಶಾಸ್ತ್ರಿ, ಸಿ.ಆರ್ ಶಿವಕುಮಾರ್, ಮಲ್ಲಿಕಾರ್ಜುನ ಭಾಗವಹಿಸಿದ್ದರು.

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *