ಕನ್ನಡ ಪರ ಸಂಘಟನೆಯ ಚತುರ, ಯುವಕರ ಕಣ್ಮಣಿ ಶ್ಯಾಮೂರ್ತಿ ಅಂಚಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು……

Spread the love

ಕನ್ನಡ ಪರ ಸಂಘಟನೆಯ ಚತುರ, ಯುವಕರ ಕಣ್ಮಣಿ ಶ್ಯಾಮೂರ್ತಿ ಅಂಚಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು……

ಸದಾ ಸಮಾಜ ಸೇವೆಗೆಂದು ತಮ್ಮ ಸಮಯವನ್ನೆ ಮುಡುಪಾಗಿಟ್ಟು ಹಗಲು / ರಾತ್ರಿಯನ್ನದೆ ಸದಾ ಯುವಕರ ಮದ್ಯ ಬೆರೆಯುವ ಈ ಚತುರ, ಯುವಕರ ಕಣ್ಮಣಿ,  ದಿನ ನಿತ್ಯ ನಾಲ್ಕು ಜನರ ಮದ್ಯ ತಾನು ಬೆಳೆದು, ತನ್ನವರನ್ನು ಬೆಳೆಸುವ ಮೃದು ಮನಸ್ಸಿನ ಚತುರ , ಸದಾ ನಗು ನಗುತ್ತಲೆ ಯುವಕರನ್ನು ಬರಮಾಡಿಕೊಂಡು ಪ್ರತಿಯೊಬ್ಬರ ನೋವುಗಳಿಗೆ ಹೆಗಲಿಗೆ ಹೇಗಲು ನೀಡಿ ಸಹಕರಿಸುವ ಸದ್ಯ ತಾವರಗೇರಾ ಪಟ್ಟಣದಲ್ಲಿ ನಡೆಯುವ ಚುನವಾಣೆಗೆ ಅಂದರೆ 16ನೇ ವಾರ್ಡಿನ ಅಭ್ಯರ್ಥಿಯಾಗಿ ಸಮಾಜಸೇವೆಗೆಂದು ಪಣತೊಟ್ಟು ಮುನ್ನುಗ್ಗುವ ಈ ಯುವ ನಾಯಕನಿಗೆ ಹರಸಿ, ಆರೈಸಿ ಸದಾ ಆರ್ಶಿವಾದದೊಂದಿಗೆ ಬೆಂಬಲಿಸಬೇಕೆಂದು ಮನವಿ ಮಾಡುತ್ತ, ಯುವಕರ ಕಣ್ಮಣಿಯವರಿಗೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ವೆಬ್ ಬಳಗದವತಿಯಿಂದ ಶ್ಯಾಮೂರ್ತಿ ಅಂಚಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

ವರದಿ – ಉಪ – ಸಂಪಾದಕೀಯ

Leave a Reply

Your email address will not be published. Required fields are marked *