ಬಳ್ಳಾರಿ ಪತ್ರಕರ್ತರ ಅಧ್ಯಕ್ಷ ಸ್ಥಾನ ಒಲಿಯುವುದೇ ಅಹಿಂದ ವರ್ಗಕ್ಕೆ?

Spread the love

ಬಳ್ಳಾರಿ ಪತ್ರಕರ್ತರ ಅಧ್ಯಕ್ಷ ಸ್ಥಾನ ಒಲಿಯುವುದೇ ಅಹಿಂದ ವರ್ಗಕ್ಕೆ?

ಈ ವರದಿಯಲ್ಲಿ ಕೆಲವೊಂದು ಲೋಪದೋಷಗಳು ಕಂಡುಬಂದಿದ್ದು ಇರುತ್ತದೆ. ಜೊತೆಗೆ ಕೆಲವರು ಅಂದರೆ ಉದಯವಾಣಿ ವರದಿಗಾರರಾದ ಶ್ರೀ ವೆಂಕೋಬರವರು ಜೊತೆಗೆ ಇನ್ನೂ ಕೆಲವರು ಈ ಸ್ಪರ್ಧೆಯಲ್ಲಿ ಭಾಗಿಯಾಗುವುದಿಲ್ಲವೆಂದು ಹೇಳಿರುವುದರಿಂದ ಈ ವರದಿ ತಪ್ಪಾಗಿ ಮೂಡಿಬಂದಿರುವುದರಿಂದ. ಹಾಗೂ ವರದಿಗಾರರು ಸಂಪೂರ್ಣವಾಗಿ ಮಾಹಿತಿ ತೆಗೆದುಕೊಳ್ಳದೆ ಇರುವುದರಿಂದ ವರದಿಯು ತಪ್ಪಾಗಿ ವರದಿ ಮಾಡಿರುವುದರಿಂದ ತಮ್ಮಲ್ಲಿ ನಮ್ಮ ತಾವರಗೇರಾ ನ್ಯೂಸ್ ವೆಬ್ ವತಿಯಿಂದ ಕ್ಷೇಮೆಯಾಚಿಸುತ್ತಿದ್ದೆವೆ. ತದ ನಂತರದ ದಿನಮಾನಗಳಲ್ಲಿ ಈ ವರದಿಯ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು, ಮುಂದಿನ ದಿನಮಾನಗಳಲ್ಲಿ ವರದಿ ಮಾಡಲು ನಿರ್ಧರಿಸಿದ್ದೆವೆ. ತಾವುಗಳು ಸಹಕರಿಸಬೇಕೆಂದು ತಮ್ಮಲ್ಲಿ ಮೊತ್ತೊಮ್ಮೆ ಮನವಿ ಮಾಡಿಕೋಳ್ಳುತ್ತಿದ್ದೆವೆ. ವರದಿ – ಎಸ್.ನಜೀರ್

Leave a Reply

Your email address will not be published. Required fields are marked *