ಸಾಹಿತಿ,ಸಮಾಜಿಕ ಕಾರ್ಯಕರ್ತರಾದ ಶ್ರೀ ಸಂಗಮೇಶ ಎನ್ ಜವಾದಿಯವರನ್ನು ವಿಕಾಸ ಅಕಾಡೆಮಿ ಚಿಟಗುಪ್ಪ ತಾಲೂಕಿನ ಸಂಚಾಲಕರಾಗಿ ನೇಮಕಾತಿ…..

Spread the love

ಸಾಹಿತಿ,ಸಮಾಜಿಕ ಕಾರ್ಯಕರ್ತರಾದ ಶ್ರೀ ಸಂಗಮೇಶ ಎನ್ ಜವಾದಿಯವರನ್ನು ವಿಕಾಸ ಅಕಾಡೆಮಿ ಚಿಟಗುಪ್ಪ ತಾಲೂಕಿನ ಸಂಚಾಲಕರಾಗಿ ನೇಮಕಾತಿ…..

ಚಿಟಗುಪ್ಪ :  ಸಾಹಿತಿಯಾಗಿ, ಸಮಾಜಿಕ ಸೇವಕರಾಗಿ,ಪರಿಸರ ಸಂರಕ್ಷಕರಾಗಿ,ವಿಮರ್ಶಕರಾಗಿ,ಹೋರಾಟಗಾರರಾಗಿ, ಪತ್ರಿಕಾ ವರದಿಗಾರರಾಗಿ, ಸಂಘಟಕರಾಗಿ ಹಗಲಿರುಳು ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿಯುತ್ತಿರುವ ಶ್ರೀ ಸಂಗಮೇಶ ಎನ್ ಜವಾದಿಯವರನ್ನು ವಿಕಾಸ ಅಕಾಡೆಮಿ ಚಿಟಗುಪ್ಪ ತಾಲೂಕಿನ ಸಂಚಾಲಕರಾಗಿ ನೇಮಕಾತಿ ಮಾಡಲಾಗಿದೆ ಎಂದು ಶಿಕ್ಷಣ ತಜ್ಞರು,ಚಿಂತಕರು, ಹುಮನಾಬಾದ  ಜಿಲ್ಲಾ ಸಂಚಾಲಕರು ಆದ ಶಿವಶಂಕರ ತರನ್ನಳ್ಳಿಯವರು ತಿಳಿಸಿರುತ್ತಾರೆ.ಅದರಂತೆ  ಸಂಗಮೇಶ ಎನ್ ಜವಾದಿಯವರು ತಮ್ಮ ಜವಾಬ್ದಾರಿಯನ್ನು ಶೀಘ್ರವಾಗಿ ವಹಿಸಿಕೊಂಡು, ಬಸವರಾಜ ಪಾಟೀಲ ಸೇಡಂ ಜಿಯವರ ಆಶಯದಂತೆ ವಿಕಾಸ್ ಅಕಾಡೆಮಿಯ ಕೆಲಸ, ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಹೋಗಬೇಕೆಂದು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *