ಅಸಂಘಟ್ಟಿತ ಕಾರ್ಮಿಕರಿಗೆ ಉಚಿತ ಕೋರೋನ ಲಸಿಕೆ ಮತ್ತು ಪಡಿತರ ಕಿಟ್ ವಿತರಣೆ.

Spread the love

ಅಸಂಘಟ್ಟಿತ ಕಾರ್ಮಿಕರಿಗೆ ಉಚಿತ ಕೋರೋನ ಲಸಿಕೆ ಮತ್ತು ಪಡಿತರ ಕಿಟ್ ವಿತರಣೆ.

ಅಸಂಘಟ್ಟಿತ ಕಾರ್ಮಿಕ ಕ್ಷೆಮಭಿರುದ್ದಿ ಸಂಘ ಆಕಾಂಕ್ಷೆ, ಕದಿರೇನಹಳ್ಳಿ,ಪದ್ಮನಾಭನಗರ ಇವರ ಸಹಯೋಗದೊಂದಿಗೆ ಕಂದಾಯ ಸಚಿವರಾದ ಆರ್ ಅಶೋಕ್ ರವರು ವಿತರಿಸಿದರು. ಇ ವೇಳೆ ಮಾತನಾಡಿದ ಅವರು ಕೋವಿಡ್ ನಿಂದಾಗಿ ಹಲವು ಅಸಂಘಟ್ಟಿತ ವಲಯ ಕಾರ್ಮಿಕರು ತೀವ್ರ ಸಂಕಷ್ಟಕೆ ಈಡಾಗಿದ್ದ ಈ ಸಂದರ್ಭದಲ್ಲಿ ಅಸಂಘಟ್ಟಿತ ಕ್ಷೆಮಭಿರುದ್ದಿ ಸಂಘವು, ಟಿ ವಿಜಯ್ ರವರ ಅಧ್ಯಕ್ಷತೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ಧರೆ ಎಂದು ಹೇಳಿದರು.

ವರದಿ – ಹರೀಶ ಶೇಟ್ಟಿ  ಬೆಂಗಳೂರು

Leave a Reply

Your email address will not be published. Required fields are marked *