ಯಲಬುರ್ಗಾ ತಾಲ್ಲೂಕಿನ  ಮುಧೋಳ ಗ್ರಾಮದ ಹನುಮಂತರಾವ್  ದೇಸಾಯಿರವರ  ಕುಟುಂಬದ ವತಿಯಿಂದ  ಆಹಾರ ಕಿಟ್ ವಿತರಣೆ….

Spread the love

ಯಲಬುರ್ಗಾ ತಾಲ್ಲೂಕಿನ  ಮುಧೋಳ ಗ್ರಾಮದ ಹನುಮಂತರಾವ್  ದೇಸಾಯಿರವರ  ಕುಟುಂಬದ ವತಿಯಿಂದ  ಆಹಾರ ಕಿಟ್ ವಿತರಣೆ….

ಯಲಬುರ್ಗಾ ತಾಲ್ಲೂಕಿನ  ಮುಧೋಳ ಗ್ರಾಮದ ಹನುಮಂತರಾವ್  ದೇಸಾಯಿರವರ  ಕುಟುಂಬದ ವತಿಯಿಂದ ಕೊರೋನ  ವಾರಿಯರ್ಸ್ ಗಳಾದ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಆಸ್ಪತ್ರೆ ಸಿಬ್ಬಂದಿ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಇವರುಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಿದರು .  ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂದ್ರು ದೇಸಾಯಿ ಮಾಜಿ ಅಧ್ಯಕ್ಷ ಶರಣಪ್ಪ ಹಿರೇಹಾಳ್ ಹಸನ್ ಸಾಬ್ ವಕೀಲರು ಹೇಮರೆಡ್ಡಿ ರೆಡ್ಡೇರ ಕಳಕಪ್ಪ ಕುರಿ ಛತ್ರಪ್ಪ ಚಲವಾದಿ ಇಮಾಮ್ ಮೋತೆಖಾನ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *