ಯಲಬರ್ಗಾ ಮತ್ತು ಕುಕುನೂರು ಎರಡು ತಾಲ್ಲೂಕಿಗೆ ಹತ್ತು ಸಾವಿರ ಆಹಾರದ ಕೀಟಗಳನ್ನು ವಿತರಿಸಿದ ಶಾಸಕ ಹಾಲಪ್ಪ ಆಚಾರ್  

Spread the love

ಯಲಬರ್ಗಾ ಮತ್ತು ಕುಕುನೂರು ಎರಡು ತಾಲ್ಲೂಕಿಗೆ ಹತ್ತು ಸಾವಿರ ಆಹಾರದ ಕೀಟಗಳನ್ನು ವಿತರಿಸಿದ ಶಾಸಕ ಹಾಲಪ್ಪ ಆಚಾರ್  

ಕೊರೋನ ಸಂಕಷ್ಟದಲ್ಲಿ ಸಿಲುಕಿರುವ ಬಡಕುಟುಂಬಗಳಿಗೆ ಸಿಲುಕಿರುವವರಿಗೆ ತಾಲ್ಲೂಕಿನ ಶಾಸಕರಾದ ಹಾಲಪ್ಪ ಆಚಾರ್  ಯಲಬರ್ಗಾ ಮತ್ತು ಕುಕುನೂರು ಎರಡು ತಾಲ್ಲೂಕಿಗೆ ಹತ್ತು ಸಾವಿರ ಆಹಾರದ ಕೀಟಗಳನ್ನು ವಿತರಿಸಿದರು. ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಂಬರೀಶ್ ಹುಬ್ಬಳ್ಳಿ ಅವರು ಮಾತನಾಡಿ ನಮ್ಮ ತಾಲ್ಲೂಕಿನ ಶಾಸಕರಾದ ಹಾಲಪ್ಪ ಆಚಾರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಯಲಬುರ್ಗಾ ತಾಲ್ಲೂಕಿಗೆ ಮತ್ತು ಪಟ್ಟಣಕ್ಕೆ ಆಹಾರದ ಕೀಟಗಳನ್ನು ಕಳುಹಿಸಿ ಇಲ್ಲಿನ ಬಡ ಜನರಿಗೆ ಏಳನೇ ವಾರ್ಡಿನಲ್ಲಿ ಕೀಟ್ ಗಳನ್ನು ವಿತರಿಸುವ ಮೂಲಕ ಪಟ್ಟಣದ ಎಲ್ಲಾ 15 ವಾರ್ಡಗಳಲ್ಲಿ ಆಯಾ ಸದಸ್ಯರು ಕೂಡ ಆಹಾರಗಳನ್ನು ಬಡವರಿಗೆ ನಿರ್ಗತಿಕರಿಗೆ ಬೀದಿ ಬದಿ ವ್ಯಾಪಾರಸ್ಥರಿಗೆ ಆಹಾರಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಮರೇಶ್  ಹುಬ್ಬಳ್ಳಿ  ಅಶೋಕ್ ಅರಕೇರಿ ಪಟ್ಟಣ ಪಂಚಾಯತ್ ಸದಸ್ಯರು ದೊಡ್ಡಯ್ಯ ಗುರುವಿನ ಶರಣಪ್ಪ ಕೊಡಗಲ್ಲಿ  ಆಶ್ರಯ ಸಮಿತಿ ಸದಸ್ಯರು ಈರಪ್ಪ ಬಣಕಾರ ಮುಖಂಡರು ಕುಬೇರಗೌಡ ಮಾಲಿಪಾಟೀಲ ಆಶ್ರಯ ಸಮಿತಿ ಸದಸ್ಯರು ಸುರೇಶ ಕಮ್ಮಾರ  ಹನುಮಂತಪ್ಪ ದಾನಕೈ ಸಿದ್ದಯ್ಯ ಹಿತ್ತಲಮನಿ ಪ್ರಭುರಾಜಹಡಪದ್ ಸಿದ್ರಾಮ್ ಗೌಡ ಮಾಲಿ ಪಾಟೀಲ್ ಶ್ರೀಕಾಂತ್ ನರೇಗಲ್ ಇನ್ನಿತರರು ಭಾಗವಹಿಸಿದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *