ಬಡ ಕುಟುಂಬದ ವರ್ಗದವರಿಗೆ ಇಂದು ಆರ್ ಡಿ ಸಿ ಸಿ ಬ್ಯಾಂಕ ಶಾಖೆ ಕೊಪ್ಪಳದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಿಸಲಾಯಿತು.

Spread the love

ಬಡ ಕುಟುಂಬದ ವರ್ಗದವರಿಗೆ ಇಂದು ಆರ್ ಡಿ ಸಿ ಸಿ ಬ್ಯಾಂಕ ಶಾಖೆ ಕೊಪ್ಪಳದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಿಸಲಾಯಿತು.

ಕೊಪ್ಪಳದಲ್ಲಿ ಕೊರೋನ ಸಂಕಷ್ಟದಿಂದ ತೊಂದರೆ ಅನುಭವಿಸುತ್ತಿರುವ  ಬಡ ಕುಟುಂಬದ ವರ್ಗದವರಿಗೆ ಇಂದು ಆರ್ ಡಿ ಸಿ ಸಿ ಬ್ಯಾಂಕ ಶಾಖೆ ಕೊಪ್ಪಳದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಿ ಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ನಿರ್ದೇಶಕ ಬಸವರಾಜ ಹಿಟ್ನಾಳ ಕರೋನಾ ಮಹಾಮಾರಿಯು ಎಲ್ಲರನ್ನು ಸಂಕಷ್ಟದಲ್ಲಿ ನೂಕಿದೆ ಬಡವರು ಮಧ್ಯಮ ವರ್ಗದ ಜನರು ಬೆಲೆ ಏರಿಕೆಯ ನಡುವೆ ಕರೋನಾದ ಜೋತೆ ಬದುಕು ಹೋರಾಟವಾಗಿ ಬದಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಆರ್ ಡಿ ಸಿ ಸಿ ಬ್ಯಾಂಕ ಬಡವರನ್ನು ಗುರುತಿಸಿ ಆಹಾರ ಕಿಟ್ ಗಳನ್ನು ವಿತರಿಸಿ ಅವರಿಗೆ ಸಹಾಯ ಮಾಡುತ್ತಿರುವದು ಶ್ಲಾಘನಿಯವಾಗಿದೆ.ಈ ಕಾರ್ಯಕ್ಕೆ ಶ್ರಮಿಸಿದ ಕೊಪ್ಪಳ ಶಾಖೆಯ ವ್ಯವಸ್ಥಾಪಕರು ಮತ್ತು ವೃತ್ತ ವಿಕ್ಷಕರು ಸಿಬ್ಬದ್ದಿಗಳಿಗೆ ತುಂಬು ಹೃದಯ ಧನ್ಯವಾದಗಳು ಈ ಕರೋನಾ ಆದಷ್ಟು ಬೇಗ ನಿಯಂತ್ರಣ ವಾಗಲಿ ಎಂದರು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ತೇಜಪ್ಪ ಲಮಾಣಿ , ಕ್ಷೇತ್ರ ವೀಕ್ಷಕ ಎಚ್ ಎಸ್ ಪಾಟೀಲ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *