ಕವಿತಾಳ ಪಟ್ಟಣದ ಹೊರವಲಯದಲ್ಲಿ ಕ್ರೂಶರ -ಬೈಕ್ ಮುಖಾಮುಖಿ ಸ್ಥಳದಲ್ಲಿ ಇಬ್ಬರು ಸಾವು ..

Spread the love

ಕವಿತಾಳ ಪಟ್ಟಣದ ಹೊರವಲಯದಲ್ಲಿ ಕ್ರೂಶರಬೈಕ್ ಮುಖಾಮುಖಿ ಸ್ಥಳದಲ್ಲಿ ಇಬ್ಬರು ಸಾವು ..

ಕವಿತಾಳ  ಪಟ್ಟಣದ ಹೊರವಲಯದ ಬಳಿ ಕ್ರೂಶರ್ ಬೈಕ್ ನಡುವೆ ಡಿಕ್ಕಿ ಇಬ್ಬರು  ಸಾವು. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಹೊರವಲಯದ ಬಳಿ  ಕ್ರೂಶರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ  ಇಬ್ಬರು ಸಾವನ್ನಪಿದ ಘಟನೆ ಮಂಗಳವಾರ ಜರುಗಿದೆ. ಅಪಘಾತದಲ್ಲಿ ಮಹೇಶ್ ನಾಯಕ್ 19 ವರ್ಷ ಮತ್ತು ಶಿವರಾಜ ನಾಯಕ್  23 ವರ್ಷ  ಎಂದು ತಿಲಿದು ಬಂದಿದೆ . ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವರದಿ – ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *