ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಗತ್ಯ ವಸ್ತು ಬೆಲೆ ಏರಿಕೆ ಹಾಗೂ ಡಿಸೈಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟಿಸಿದರು.

Spread the love

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಗತ್ಯ ವಸ್ತು ಬೆಲೆ ಏರಿಕೆ ಹಾಗೂ ಡಿಸೈಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟಿಸಿದರು.

ಇಂದು ನವಲಿ ಜಿ.ಪಂ.ವ್ಯಾಪ್ತಿಯ ನವಲಿ ಗ್ರಾಮದಲ್ಲಿ ಪೆಟ್ರೊಲ್ ಬಂಕ್ ಹತ್ತಿರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಗತ್ಯ ವಸ್ತು ಬೆಲೆ ಏರಿಕೆ ಹಾಗೂ ಡಿಸೈಲ್ ಮತ್ತು ಪೆಟ್ರೋಲ್ ಬೆಲೆ 100 ರೂ ದಾಟಿದ ಹಿನ್ನೆಲೆ ನವಲಿ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಜಡಿಯಪ್ಪ ಮುಕ್ಕುಂದಿ ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷ ಪೃಥ್ವಿರಾಜ್  ನೇತ್ರತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಹಿರಿಯರು ಮಾರ್ಗದರ್ಶಕರು ಲಿಂಗರಾಜ ಹೂಗಾರ.ಹುಲುಗಪ್ಪ ಭೋವಿ.ನಿಂಗಪ್ಪ ದೇವರಗುಡಿ.ಯಂಕಪ್ಪ ನರಹರಿ ಮೌಲಸಾಬ ಟೇಲರ್. ಯೂತ್ ಕಾಂಗ್ರೆಸ್ ಸದಸ್ಯರಾದ ಸಿದ್ದನಗೌಡ ಮಾ.ಪಾ.,ಜಡಿಯಪ್ಪ.ಬಿ,ಬಸನಗೌಡ ಸಂಕನಾಳ ರಾಮು ತಾಂಡ,ರವಿ,ಪಂಪಾಪತಿ,ಬಾಷಾ,ಕಾಸಿಂಅಲಿ, ನವಲಿ ಗ್ರಾ ಪಂ ಸದಸ್ಯರಾದ ಪ್ರಜ್ವಲ್ ರಾಮ್,ಜಡಿಯಪ್ಪ ಭೋವಿ, ಮತ್ತು ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷದ ಪ್ರಮುಖರು ‘ಕಾರ್ಯಕರ್ತರು ‘ಸಾರ್ವಜನಿಕರು ಭಾಗವಹಿಸಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *