ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳೆ ಅವರು ಶಾಲಾ ಕಟ್ಟಡದ ಗುದ್ದಲಿ ಪೂಜೆ

Spread the love

ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳೆ ಅವರು ಶಾಲಾ ಕಟ್ಟಡದ ಗುದ್ದಲಿ ಪೂಜೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಂಪವಾಡ ಹಾಗೂ ಸಿದ್ದೇವಾಡಿ ಗ್ರಾಮದ ಮಧ್ಯದಲ್ಲಿರುವ ಮದಗೊಂಡೇಶ್ವರ ಆಶ್ರಮಕ್ಕೆ ಆಗಮಿಸಿದ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳೆ ಅವರು ಶಾಲಾ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನನ್ನ ಗುರಿ ಅಭಿವೃದ್ಧಿ ಮಾಡುವ ಜೊತೆ ಬಡಜನರ ಕಣ್ಣೀರು ಒರೆಸುವ ಸೇವೆ ಮಾತ್ರ ನನ್ನದು ವೇಧಿಕೆ ಮೇಲೆ ಮಾತನಾಡುವದು ಮುಖ್ಯ ಅಲ್ಲಾ ಕೆಲಸ ಮಾಡುವದು ಮುಖ್ಯ ತಮ್ಮ ಬೇಡಿಕೆಯನ್ನು ಪ್ರಾಮಾಣಿಕ ವಾಗಿ ಈಡೇರಿಸುತೇನೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶ್ರಮದ ಪದ್ಮನ ಮಹಾರಾಜರು ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಮಾಜಿ ಎಂ ಎಲ್ ಸಿ ವೀರಕುಮಾರ ಪಾಟೀಲ,ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣ್ಣರಾವ್ ಚಿಂಗಳೆ ,ಕಾಂಗ್ರೆಸ್ ಪಕ್ಷದ ಮುಖಂಡರಾದ ಗಜಾನನ ಮಂಗಸೂಳಿ ,ಚಂದ್ರಕಾಂತ ಇಮ್ಮಡಿ,ಓಂ ಪ್ರಕಾಶ ಪಾಟೀಲ ,ಪ್ರವೀಣ ನಾಯಿಕ ,ಸುನೀತಾ ಐಹೋಳೆ ,ಸಿದರಾಯ ತೋಡಕರ,ಅಸ್ಲಾಂ ಮುಲ್ಲಾ ,ನಾಯ್ಕುಬಾ ಶಿಂದೆ ,ವಿಷ್ಣು ಕಾಂಬಳೆ ,ಉದಯ ಅವಳೆ ,ವಿಶ್ವನಾಥ ಭಂಡಾರೆ ,ಅಸ್ಲಾಂ ನಾಲಬಂದ ,ಸಿದ್ದುಬಾ ಭಂಡಾರೆ ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *