ಕವಿತಾಳ ಪಟ್ಟಣದಲ್ಲಿ ಇಂದು ಶ್ರೀ ಮಹಾರಾಣಾ ಪ್ರತಾಪ್ ಸಿಂಗ್ 482 ನೇ ಜಯಂತಿ ಆಚರಣೆ

Spread the love

ಕವಿತಾಳ ಪಟ್ಟಣದಲ್ಲಿ ಇಂದು ಶ್ರೀ ಮಹಾರಾಣಾ ಪ್ರತಾಪ್ ಸಿಂಗ್ 482 ನೇ ಜಯಂತಿ ಆಚರಣೆ

ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದ ಛೋಟಾ ಹನುಮಾನ್ ಮಂದಿರದಲ್ಲಿ ರಜಪೂತ್ ಸಮಾಜ ಯುವಕ ಮಂಡಳಿ ವತಿಯಿಂದ 482ನೇ ಶ್ರೀ ಮಹಾರಾಣಾ ಪ್ರತಾಪ್ ಸಿಂಹ ಜಯಂತಿಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ  ತಿಪ್ಪುಸಿಂಗ್ ಮಹಾರಾಣಾ ಪ್ರತಾಪ್ ಸಿಂಹ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು ಮಾಡಿದರು.  ಈ ಸಂದರ್ಭದಲ್ಲಿ ರಂಗನಾಥ್ ಸಿಂಗ್ ರಮೇಶ್ ಮಿಶ್ರಾ ಸಣ್ಣ ಯಮನಸಿಂಗ್ ಮುನ್ನಾಭಾಯ್ ಸಿಂಗ್ ಕಿಶನ್ ಸಿಂಗ್ ಮೋಹನ ಸಿಂಗ್ ಬಾಂಬೆ ರಾಜೇಶ್ ಸಿಂಗ್ ದಡೇದ್ ಭಗವಾನ್ ಸಿಂಗ್ ಜಗನ್ನಾಥ  ಹೀರಾಲಾಲ್ ಸಿಂಗ್ ಜಗನ್ನಾಥ ಮಹೇಂದ್ರ ಸಿಂಗ್ ಜಗನ್ನಾಥ  ಬಾಲಾಜಿ ಸಿಂಗ್ ವಿಜಯ್ ಸಿಂಗ್ ಆನಂದ್ ಸಿಂಗ್ ದಢೇದ. ಸಂಜೀವ ಸಿಂಗ್ ಬಾಲಾಜಿ ಸಿಂಗ್ ದಢೇದ ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ವರದಿ – ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *