ಶ್ರೀ ವರದ ಉಮಾಚಂದ್ರ ಮೌಳೆಶ್ವರ ಮಂದಿರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ,

Spread the love

ಶ್ರೀ ವರದ ಉಮಾಚಂದ್ರ ಮೌಳೆಶ್ವರ ಮಂದಿರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಮಾರ್ಚ್ 3 ರಿಂದ 5 ವರಗೆ ಇಂದು ಇಡೀ ದೇಶದಂತೆ ಒಂದರಿಂದ ಐದು ವರ್ಷ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬೇಕೆಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಾಗೃತಿ ಮೂಡಿಸಿದ್ದಾರೆ. ಈ ಒಂದು ಕಾರ್ಯಕ್ರಮವನ್ನು ಮುದೇನೂರು ಶ್ರೀಮಠದಲ್ಲಿ ಯುವ  ಪತ್ರಕರ್ತರಾದ ಚಂದ್ರಶೇಖರ್ ಕುಂಬಾರ್ ಅವರ ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ಕೊಡಲಾಯಿತು ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಸರೋಜ ಎಂಗಾಲಿ ಶಕುಂತಲಾ ದೋಟಿಹಾಳ ಮೌನೇಶ್ ತೆಗ್ಗಿಹಾಳ ಶರಣಪ್ಪ ಕಳ್ಳಿ ಹನುಮಂತಪ್ಪ ಕಂಬಾರ್ ದೂಲ್ ಸಾಬ್ ಲಾಟಿ ಮಾಲಿಂಗ್ ಗೌಡ ಹಳೆ ಗೌಡ್ರು ಆದಪ್ಪ ಕುಡ್ಲೂರ್ ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ.

Leave a Reply

Your email address will not be published. Required fields are marked *