ರಾಜ್ಯ ಮಟ್ಟದ ಬಂಜಾರ ಕವಿಗೋಷ್ಠಿಯ ಪೂರ್ವ ಭಾವಿ ಸಭೆ.

Spread the love

ದಿನಾಂಕ ೧೫.೦೨.೨೦೨೪ ರಂದು ಸೂರಗೊಂಡನಕೊಪ್ಪದಲ್ಲಿ ನಡೆಯುವ ಸೇವಾಲಾಲ್ ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಬಂಜಾರ ಕವಿಗೋಷ್ಠಿಯ ಪೂರ್ವ ಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯ ಸುಮಾರು ೨೫ ಜನ ಸಾಹಿತಿಗಳು ಭಾಗವಹಿಸಿದ್ದರು ಬಂಜಾರ ಕವಿಗೋಷ್ಠಿಯ ಅವಶ್ಯಕತೆ ಅನಿವಾರ್ಯತೆಯ ಕುರಿತು ಚರ್ಚೆ ಮಾಡಿ ರಾಜ್ಯಮಟ್ಟದ ಕವಿಗೋಷ್ಠಿಯ ರೂಪುರೇಷೆ ತಯಾರಿಸಲು ಚರ್ಚಿಸಲಾಯಿತು ಈ ಸಭೆಯಲ್ಲಿ ಭಾಗವಹಿಸಿದವರು.

ಇಂದುಮತಿ ಲಮಾಣಿ

ಮಧು ನಾಯ್ಕ್

ನರ್ಸಿಂಗ್ ಲಮಾಣಿ

ರವಿ ಎಸ್ ಕೋಡಾವತ್

ವಸಂತ ಎಲ್ ಚವ್ಹಾಣ

ಎಚ್ ವೈ ರಾಠೋಡ್

ರಾಮು ಎನ್ ರಾಠೋಡ್

ಸುವರ್ಣ ಬಾಯಿ

ಮೂರ್ತಿ ಎಲ್

ಪ್ರವೀಣ್ ಪುಟ್ಟು

ನೀಲಪ್ಪ ರಾಠೋಡ್

ಮೋತಿಲಾಲ್ ರಾಠೋಡ್

ಸಂತೋಷ ಕುಮಾರ ಟಿ

ಕವಿತಾ ಬಾಯಿ

ಮುತ್ತು ಆರ್ ನಾಯ್ಕ್

ಗಂಗಾಧರ್ ಪಮ್ಮಾರ್

ಸುರೇಶ ಕಲಾಪ್ರಿಯ

ಶಂಕರ್ ರಾಠೋಡ್

ಪರಶುರಾಮ್ ಚವ್ಹಾಣ

ಸಂತೋಷ ನಾಯ್ಕ್

ಧರ್ಮೆಂದ್ರ ಕುಮಾರ ಪಿ ಎಲ್

ಗೋಪಾಲ ನಾಯ್ಕ್

ತಿರುಪತಿ ನಾಯ್ಕ್

ರಾಜಕುಮಾರ ನಾಯ್ಕ್

ಹರೀಶ ಸಿ ಹಂಸ

ಈ ಕಾರ್ಯಕ್ರಮದ ನಿರೂಪಣೆ:-ಶ್ರೀ ಗೋಪಾಲನಾಯ್ಕ

ಪ್ರಾಸ್ತಾವಿಕ ನುಡಿ:-ಶ್ರೀ ಮಧುನಾಯ್ಕ ಲಂಬಾಣಿ

ಪ್ರಾರ್ಥನೆ:-ಶ್ರೀ ವಸಂತ ಎಲ್ ಚವ್ಹಾಣ್

ವಂದನಾರ್ಪಣೆ:-ಶ್ರೀ ಹೆಚ್ ವಾಯ್ ರಾಠೋಡ್.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *