ದಿ// ಆನಂದ ಭಂಡಾರಿಯವರ ನುಡಿ ನಮನ ಕಾರ್ಯಾಕ್ರಮಕ್ಕೆ ಆತ್ಮೀಯ ಸ್ವಾಗತ,,

Spread the love

 ಮಾನವ ಬಂದುತ್ವ ವೇದಿಕೆ ಕರ್ನಾಕ ಹಾಗೂ ಪ್ರಗತಿಪರ ಸಂಘಟನೆಗಳು ರಾಯಚೂರು-ಕೊಪ್ಪಳದವತಿಯಿಂದ ನಡೆಯುವ ನುಡಿನಮ ಕಾರ್ಆಕ್ರಮಕ್ಕೆ ಸ್ವಾಗತ. ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ರಾಯಚೂರ-ಕೊಪ್ಪಳ ಅವಿಭಜಿತ ಜಿಲ್ಲೆಯ ಹಿರಿಯ,ದಮನಿತ ನಾಯಕ ನವ್ಹಂಬರ್ 12-2023 ನಮ್ಮನ್ನಗಲಿದ ಆನಂದ ಭಂಡಾರಿ ಇವರಿಗೆ ನುಡಿ-ನಮನ ಸಲ್ಲಿಸುವ ನಾಳೆ ದಿನಾಂಕ 30-11/2023 ಗುರುವಾರ 10 : 30 ಗಂಟೆಗೆ ತಾವರಗೇರಾ ಪಟ್ಟಣದ ಬುದ್ದ ವಿಹಾರದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಅಯೋಜಿಸಲಾಗಿದೆ, ಡಾ//ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು, ದಲಿತ, ರೈ,ಪ್ರಗತಿಪರ, ಸಂಘಟನೆಗಳ ಮುಖಂಡರು ಹೋರಾಟದ ಒಡನಾಡಿಗಳು, ಸಾಹಿತಿಗಳು, ಸಾಮಾಜಿಕ ಚಿಂತಕರು, ಯುವಜನತೆ ಭಾಗವಹಿಸಲು ವಿನಂತಿ.

ವರದಿ-ಉಪಳೇಶ.ವಿ.ನಾರಿನಾಳ.

Leave a Reply

Your email address will not be published. Required fields are marked *