ತಾವರಗೇರಾ ಪಟ್ಟಣದಲ್ಲಿಂದು ಆಮ್ ಆದ್ಮಿ ಪಾರ್ಟಿವತಿಯಿಂದ ಭರ್ಜೇರಿ ಪ್ರಚಾರ. ಹಾಗೂ ಶ್ರೀ ಯಮನೂರಪ್ಪ ಬಿಳೆಗುಡ್ಡರವರಿಂದ 21 ಸಾವಿರಾ ರೂ/ ದೇಣಿಗೆ.

Spread the love

ತಾವರಗೇರಾ ಪಟ್ಟಣದಲ್ಲಿಂದು ಆಮ್ ಆದ್ಮಿ ಪಾರ್ಟಿವತಿಯಿಂದ ಭರ್ಜೇರಿ ಪ್ರಚಾರ. ಹಾಗೂ ಶ್ರೀ ಯಮನೂರಪ್ಪ ಬಿಳೆಗುಡ್ಡರವರಿಂದ 21 ಸಾವಿರಾ ರೂ/ ದೇಣಿಗೆ.

ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಘಟಾನು ಗಟಿಗಳು ಪ್ರತಿಯೊಂದು ಕ್ಷೇತ್ರಕ್ಕು ಬಂದು ಪ್ರಚಾರದಲ್ಲಿ ಪಾಲುಗೊಂಡಿದ್ದಾರೆ, ಇದನ್ನು ವಿರೋದಿಸಿ ಆಮ್ ಆದ್ಮಿ ಪಾರ್ಟಿಯವರು ಹೆಜೆ ಹೆಜ್ಜೆಗೂ ವಿರೋದಿಸುತ್ತ ಬಂದಿರುತ್ತದೆ, ರಾಜ್ಯಕ್ಕೆ ಹಲವು ಸಮಸ್ಯಗಳು ಬಂದಂತ್ತ ಸಮಯದಲ್ಲಿ ರಾಜ್ಯದ ನಾಯಕರು ಹಾಗೂ ಕೇಂದ್ರದ ನಾಯಕರು ಆಗಮಿಸಿಲ್ಲ, ಸದ್ಯ ಚುನಾವಣಾ ಅಂಗವಾಗಿ ರಾಜ್ಯದ ನಾಯಕರು ಹಾಗೂ ಕೇಂದ್ರದ ನಾಯಕರ ದಂಡು ಪ್ರತಿ ಕ್ಷೇತ್ರಕ್ಕೆ ಬಂದು ಹೋಗುತ್ತಿರುವುದು ಮುಜುಗರದ ಸಂಗತಿಯಾಗಿದೆ. ರಾಜ್ಯದ ಮತದಾರರು ಅರ್ಥ ಮಾಡಿಕೊಳ್ಳಬೇಕು ನಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುವ ಏಕೈಕ ಪಕ್ಷ ನಮ್ದು. ರಾಜ್ಯದ ಅಭಿವೃದ್ದಿ ಹಾಗೂ ಜನರ ನೆಮ್ಮದಿಗಾಗಿ ಶ್ರಮಿಸುವ ಪಕ್ಷ ಆಮ್ ಆದ್ಮಿ ಪಕ್ಷ ಎಂದು ಹೆಮ್ಮೆಯಿಂದ ಹೇಳುತ್ತೆವೆ. ಆದ್ದರಿಂದ ನಮ್ಮ ಕ್ಷೇತ್ರದ ಜನತೆ ಅರ್ಥ ಮಾಡಿಕೊಳ್ಳಿ ಕೇವಲ ಕ್ಷಣಿಕ ನೆಮ್ಮದಿಗಾಗಿ ಬದುಕ ಬೇಡಿ, ಮುಂದಿನ ಭವಿಷ್ಯಕ್ಕಾಗಿ, ಐದು ವರ್ಷದ ಅಭಿವೃದ್ದಿ, ಬಡ/ಬಗ್ಗರ, ಧಿನ ದಲೀತರ, ರೈತ ಪರ ಹೋರಾಟಕ್ಕೆ, ಹಾಗೂ ಶಿಕ್ಷಣ ಒತ್ತು ನೀಡುತ್ತೆವೆ ಎಂದರು. ನಮ್ಮ ಪಕ್ಷ ಕೆವಲ 8 ವರ್ಷಗಳಲ್ಲಿ ಏನಲ್ಲ ಸಾಧನೆಗೈದಿದೆ, ಆ ಎಲ್ಲಾ ಸಾಧನೆಗಳು ನಿಮ್ಮ ಮುಂದಿವೆ, ಹಾಗಾಗಿ ಜನ ಸಾಮಾನ್ಯರು ಒಂದಾಗಿ ಈ ಸಾರಿ ನಮಗೊಂದು ಅವಕಾಶ ಕಲ್ಫಿಸಿ ಎಂದು ಮತದಾರರ ಬಳಿ ಮನವಿ ಮಾಡಿಕೊಂಡರು. ಇಂದು ತಾವರಗೇರಾ ಪಟ್ಟಣದ ಪ್ರಮುಖ ಬಿಧಿ ಬಿಧಿಗಳಲ್ಲಿ ಪ್ರಚಾರ ಕೈಗೊಂಡರು. ಶ್ರೀ ಕನಕಪ್ಪ ಮಾಳಗಾವಿ ಆಮ್ ಆದ್ಮಿ ಪಕ್ಷದವತಿಯಿಂದ ಭರ್ಜೇರಿ ಪ್ರಚಾರ ಜರುಗಿತು. ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಒಂದು ಕಡೆ, ಬಿಸಿಲಿನ ತಾಪ ಮತ್ತೊಂದು ಕಡೆ, ಈ ಸಾರಿ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಇತಿಹಾಸ ಬದಲಾಯಿಸಲು ಮತದಾರರು ಒಗ್ಗಟ್ಟಾಗಿ, ನಮ್ಮ ಧೀಮಂತ ನಾಯಕನನ್ನ ಗೆಲ್ಲಿಸಬೇಕಾಗಿದೆ. ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಸಮಸ್ತ ಮತಧಾರು ಸೇರಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ, ಈ ಸಾರಿ ಆಮ್ ಆದ್ಮಿ ಪಕ್ಷದ ಅಭ್ಯಾರ್ಥಿ ಹಾಗೂ ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ಹೃದಯವಂತ ನಾಯಕರಾದ ಶ್ರೀ ಕನಕಪ್ಪ ಮಾಳಗಾವಿ ಇವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು, ಜೊತೆಗೆ ಉತ್ತಮ ಸಮಾಜದ ನಿಮಾರ್ಣಕ್ಕೆ, ಅಭಿವೃದ್ದಿಯ ಕಾರ್ಯಗಳಿಗೆ ಮುನ್ನುಗ್ಗುವ ನಾಯಕರಾದಂತ ನಮ್ಮ ಬಡವರ ಬಂದು, ಧಿನ ದಲೀತರ ನಾಯಕ, ರೈತ ಪರ ಹೋರಾಟಗಾರರು, ಹಾಗೂ ಶಿಕ್ಷಣ ಪ್ರೇಮಿಯಾದಂತ ನಮ್ಮ ಶ್ರೀ ಕನಕಪ್ಪ ಮಾಳಗಾವಿಯವರನ್ನ ಈ ಸಾರಿ ಎಲ್ಲಾ ಚುನಾವಣಾಗಿಂತಲೂ ಈ ಭಾರಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಹಕ್ಕು ನಮ್ಮ ನಿಮ್ಮೆಲ್ಲರದ್ದು, ಮನೆ ಮನೆಗೆ ತೆರಳಿ ಆಮ್ ಆದ್ಮಿ ಪಕ್ಷದ ಅಭಿವೃದ್ದಿ ಹಾಗೂ ಬಡವರ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ನಮ್ಮ ನಾಯಕರನ್ನ ಎಂದಿಗೂ ಮರೆಯಬಾರದು ಜೊತೆಗೆ ಇವರು ಮಾಡಿದ ಅಭಿವೃದ್ದಿಗಳು ಇಂದಿಗೂ ಮತ್ತು ಮುಂದಿನ ಪಿಳಿಗೆಗೂ ಶಾಶ್ವತವಾಗಿದ್ದಾವೆ ಬಲೀಷ್ಠ ನಾಯಕರು ಹುಡಿಕಿದರೆ ಸಾಕಷ್ಟು ನಾಯಕರು ಸಿಗುತ್ತಾರೆ. ಜನರ ಸಂಕ್ಷಟಗಳಿಗೆ, ಸ್ಫಂದಿಸುವ ನಾಯಕರು ಕೆವಲ ಬೆರಳಣಿಕೆ ಎಷ್ಟೆ, ಆಗಾಗಿ ಮತದಾರ ಬಾಂದವರೆ ಓಟ ಮಾಡುವುದು ನಿಮ್ಮ ಹಕ್ಕು,  ಎಂದು ಶ್ರೀ ಯಮನೂರಪ್ಪ ಬಿಳೆಗುಡ್ಡರವರು ಪಕ್ಷದ ಅಭಿವೃದ್ದಿ ಕಾರ್ಯಗಳನ್ನ ಮೆಚ್ಚಿ ಪಕ್ಷದ ಅಭ್ಯಾರ್ಥಿಗೆ 21 ಸಾವಿರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿಪಕ್ಷದ ಹಿರಿಯ ಮುಖಂಡರು,ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಶ್ರೀಕನಕಪ್ಪ ಮಾಳಗಾವಿ.ಯಮನೂರಪ್ಪ ಬಿಳೆಗುಡ್ಡ. ಖಾಜಾಖಾನ್ ಪಠಾಣ. ದೇವೆಂದ್ರಕುಮಾರ್. ವೀರೇಶ ನವಲಿ. ಆರ್.ಬಿ.ಅಲಿಆದಿಲ್. ಶ್ರೀಮತಿ ಬಸಮ್ಮ ನೇರಬೆಂಚಿ. ಶ್ರೀಮತಿ ಮಾರೇಮ್ಮ. ಶ್ರೀ ಲಕ್ಷ್ಮಿ ದೇವಿ. ಭೀಮಣ್ಣ. ಯುವ ಮುಖಂಡರು ಹಾಗೂ ಸರ್ವ ಸದಸ್ಯರು ಪಾಲುಗೊಂಡಿದ್ದರು ಮತ್ತು  ಕಾರ್ಯಕರ್ತರು ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿಸಂಪಾದಕೀಯಾ.

Leave a Reply

Your email address will not be published. Required fields are marked *