ಕುಷ್ಟಗಿಯಲ್ಲಿ ಅಮರೆಗೌಡರ ಗೆಲುವು ನಿಶ್ಚಿತ.. ತಾವರಗೇರಾ ಪಟ್ಟಣದಲ್ಲಿ ಖ್ಯಾತ ನಟಿ ಮಾಜಿ ಸಚಿವೆ ಉಮಾಶ್ರೀ ಹೆಳಿಕೆ.

Spread the love

ಕುಷ್ಟಗಿಯಲ್ಲಿ ಅಮರೆಗೌಡರ ಗೆಲುವು ನಿಶ್ಚಿತ.. ತಾವರಗೇರಾ ಪಟ್ಟಣದಲ್ಲಿ ಖ್ಯಾತ ನಟಿ ಮಾಜಿ ಸಚಿವೆ ಉಮಾಶ್ರೀ ಹೆಳಿಕೆ.

ಕುಷ್ಟಗಿ 2023 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣೆ  ನಿಮಿತ್ತವಾಗಿ ಪ್ರಚಾರಕ್ಕೆ ಆಗಮಿಸಿದಂತಹ  ಖ್ಯಾತ ನಟಿ ಮಾಜಿ ಸಚಿವೆ ಉಮಾಶ್ರೀಯವರು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು. ರಾಜ್ಯದಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತ…….. ಬಿಜೆಪಿ ಪಕ್ಷ ಅಂದರೆ  ಭ್ರಷ್ಟಾಚಾರದ ಪಕ್ಷ. 40% ಪ್ರಶೆಂಟೆಜ್ ಪಕ್ಷ…. ಮತ್ತು ಎಲ್ಲ ಸಂದರ್ಭಗಳಲ್ಲೂ ಕಮಿಶನ್ ಇಲ್ಲದೆ ಯಾವುದೇ ಕಾರ್ಯ ಕೈಗೊಳ್ಳದ ಜನವಿರೋಧಿ ಪಕ್ಷ. ಬಿಜೆಪಿ ಪಕ್ಷ.. ಹಾಗಾಗಿ ಇಂತಹ ಪಕ್ಷವನ್ನು ಕೆಳಗಿಳಿಸಿ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತಬೇಕು ಎನ್ನುವದು ಜನರ ಮನಸ್ಸಿನಲ್ಲಿ ಇರುವಂತದ್ದು… ಅದು ಮತದಾನವಾಗಿ ಪರಿವರ್ತನೆ ಆಗಿ.. ಮತ್ತೊಮ್ಮೆ ಅಮರೆಗೌಡರ ಕೈ ಬಲ ಪಡಿಸಿಬೇಕೆಂದು ಹೆಳಿದರು.. ಈ ಸಂದರ್ಭದಲ್ಲಿ ಗೋಕಾಕ ಸಾಹುಕಾರ್ ಶ್ರೀ ಮಾನ್ಯ ಸತೀಶ್ ಜಾರಕಿಹೊಳಿಯವರು ಅಮರೆಗೌಡರ ಪರ ತೇರೆದ ವಾಹನದಲ್ಲಿ ಮತ ಯಾಚನೆ ಮಾಡಿದರು….. ತಾವರಗೇರ ಪಟ್ಟಣದಲ್ಲಿ ಅಂಬೇಡ್ಕರ್ ಸರ್ಕಲ್ ಲಿಂದ ಹಿಡಿದು.  ಅಪಾರ ಪಕ್ಷದ ಕಾರ್ಯಕರ್ತರು ಒಳಗೊಂಡಂತೆ. ರಸ್ತೆ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ಘೋಷಣೆ ಕೂಗುವ ಮುಖಾಂತರ   ಮತಯಾಚನೆ ಮಾಡಲಾಯಿತು..ಈ ಸಂದರ್ಭದಲ್ಲಿ  ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿ ಅಮರೆಗೌಡ ಪಾಟೀಲ ಬಯ್ಯಾಪುರ.. ಮಾಜಿ ಶಾಸಕರಾದ ಶ್ರೀ ಹಸನಸಾಬ ದೋಟಿಹಾಳ. ತಾವರಗೇರ ಪಟ್ಟಣದ ಮುಖಂಡರಾದ ಚಂದ್ರಶೇಖರ್ ನಾಲತವಾಡ. ಬಸನಗೌಡ ಪಾಟೀಲ್. ಅಮರೇಶ ಗಾಂಜಿ.. ದುರುಗೇಶ ನಾರಿನಾಳ.. ಮತ್ತು ಇನ್ನಿತರ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *