ಕುಷ್ಟಗಿ ಕ್ಷೇತ್ರದಲ್ಲಿ ಕಮಲ ಅರಳಲಿ ಎಂದು ತುಳುಜಾಪುರ ತುಳುಜಾಭವಾನಿ ದೇವಸ್ಥಾನದಲ್ಲಿ ತಾವರಗೇರ ಪಟ್ಟಣ ಯುವಕರಿಂದ ವಿಶೇಷ ಪೂಜೆ.

Spread the love

ಕುಷ್ಟಗಿ ಕ್ಷೇತ್ರದಲ್ಲಿ ಕಮಲ ಅರಳಲಿ ಎಂದು ತುಳುಜಾಪುರ ತುಳುಜಾಭವಾನಿ ದೇವಸ್ಥಾನದಲ್ಲಿ ತಾವರಗೇರ ಪಟ್ಟಣ ಯುವಕರಿಂದ ವಿಶೇಷ ಪೂಜೆ.

ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಯುವಕರು  ಮಹಾರಾಷ್ಟ್ರದ  ತುಳುಜಾಪುರ ತುಳುಜಾಭವಾನಿ ದೇವಸ್ಥಾನದಲ್ಲಿ…. ಕುಷ್ಟಗಿ ಕ್ಷೇತ್ರದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಮಾನ್ಯ ದೊಡ್ಡನಗೌಡ್ರು ಎಚ್ ಪಾಟೀಲರವರು ಈ ಬಾರಿ ಅತ್ಯಂತ ಬಹುಮತದಿಂದ ಗೆಲುವು ಸಾಧಿಸಿ ಶಾಸಕರಾಗಿ ಸಚಿವರಾಗಲಿ ಎಂದು… ತಾವರಗೇರಾ ಪಟ್ಟಣದ ಯುವಕರು  ಶ್ರೀ ಮಾನ್ಯ ದೊಡ್ಡನಗೌಡ್ರು ಎಚ್ ಪಾಟೀಲರವರು ಬಾವಚಿತ್ರದೊಂದಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾರಾಯಣ ಸಿಂಗ್ ಬಳ್ಳಾರಿ.. ನಾರಾಯಣ ಸಿಂಗ್ ಹಚ್ಚೊಳ್ಳಿ. ಪುಂಡಲೀಕ ಸಿಂಗ್ ಆನೇರಿ. ಶಾಂತವೀರ ಸಿಂಗ್ ಸುಂಕದ. ಕಿರಣ ಕುಮಾರ್ ಗುದ್ದೊಟಿ. ಭವಾನಿ ಸಿಂಗ್ ಆನೇರಿ. ಹನುಮಂತ ಸಿಂಗ್ ಮಾನಬಾವಿ (ಯೇದು). ಇನ್ನಿತರರು ಇದ್ದರು …

ವರದಿ- ಅಮಾಜಪ್ಪ ಜುಮಲಾಪೂರ ಪತ್ರಕರ್ತರು

Leave a Reply

Your email address will not be published. Required fields are marked *