KRPP ಪಕ್ಷದ ಬಸವನ ಬಾಗೇವಾಡಿ ಜನರಲ್ಲಿ ಅಚ್ಚರಿಯ ಮೂಡಿಸಿದ  ಯುವ ನಾಯಕ ಸಿದ್ದನಗೌಡ ರೆಡ್ಡಿ.

Spread the love

KRPP ಪಕ್ಷದ ಬಸವನ ಬಾಗೇವಾಡಿ ಜನರಲ್ಲಿ ಅಚ್ಚರಿಯ ಮೂಡಿಸಿದ  ಯುವ ನಾಯಕ ಸಿದ್ದನಗೌಡ ರೆಡ್ಡಿ.

ನನ್ನ ರಾಜಕೀಯ ಜೀವನದ ಮೊದಲ ದಿನದ ಶ್ರೀ ಅಂಜನೇಯ ಆಶೀರ್ವಾದ ಪಡೆದುಕೊಂಡ ನಾನು ರಾಜಕೀಯದಲ್ಲಿ ಭವಿಷ್ಯ ರೂಪಿಸುವಲ್ಲಿ ಜನರಲ್ಲಿ ಮನಸಲ್ಲಿ ಅತೀ ಹೆಚ್ಚಿನ ಯುವಕರು ಮತ್ತು ಹಿರಿಯರು ಬೆನ್ನಲುಬಾಗಿ ನೀತ್ತು ಯುವಕರ ಮನಸಲ್ಲಿ ಉತ್ಸಾಹ ಮೂಡಿಸುವಲ್ಲಿ ಯಶಸ್ಸು ಸಿಕ್ಕಿದೇ ರಾಜ್ಯ ರಾಜಕೀಯದಲ್ಲಿ ಅಚ್ಚರಿಯನ್ನು ಮೂಡಿಸಿದ ಯುವಕರ ಮನಸಲ್ಲಿ ಕೆರಾಪಿಪಿ ಪಕ್ಷದಲ್ಲಿ ಯುವಕರು ಹೆಚ್ಚಿನ ಆಸಕ್ತಿಯಿಂದ ಪಕ್ಷ ಸಂಘಟನೆಯಲ್ಲಿ ಯುವಕರು ಮತ್ತು ಹಿರಿಯರು ಹೆಚ್ಚಿನ ಗಮನ ನೀಡುವ ಜನರ ಮನದಲ್ಲಿ ಕೆರಾಪಿಪಿ ಪಕ್ಷದ ಅಭ್ಯರ್ಥಿಯ ಯಾರೆಂದು ಜನರಲ್ಲಿ ಕುತೂಹಲ ಹುಟ್ಟಿಸಿದೆ ಯುವಕರಲ್ಲ ಉತ್ಸಾಹ ನಾಯಕ ನಾಗಿ ನಾನು ಬಡವರ ಬಂದು ದಿನದಲಿತರ ಕಷ್ಟದಲ್ಲೀ ಭಾಗಿಯಾಗಿ ಅವರ ಕಷ್ಟಕ್ಕೆ ಬೆನ್ನೆಲುಭಾಗಿ ನಿಂತು ಕೆಲಸ ಮಾಡುತ್ತೇನೆ ಬಸವನ ಬಾಗೇವಾಡಿ ಜನರು ಹೊಸ ಪಕ್ಷದ ಕಡೆ ಒಲವನ್ನು ತೋರುತ್ತಿದ್ದಾರೆ  ಈ ಮೂರು ಪಕ್ಷವು ಜನರಲ್ಲಿ ಯಾವುದೇ ಕೆಲಸವಾಗುತ್ತಿಲ್ಲ ಎಂದು ಜನರಲ್ಲಿ ಅಸಾಧ್ಯ ಎನ್ನುವ ಮಾತು ಕೇಳತೊಡಗಿದೆ ಜನರು ಕೆರಾಪಿಪಿ ಪಕ್ಷದಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಹೆಚ್ಚಿನ ಆಸಕ್ತಿಯಿಂದ ಕೆರಾಪಿಪಿ ಪಕ್ಷದ ಅಭ್ಯರ್ಥಿಯ ಹುಡುಕಾಟದಲ್ಲಿ ಜನರು ತವಕವನ್ನು ನಡೆಸಿದ್ದಾರೆ ಯಾವು ಕಾರಣಕ್ಕೂ ಈ 2023ಕ್ಕೆ ಹೊಸ ಕೆರಾಪಿಪಿ ಪಕ್ಷದಲ್ಲಿ ಅಭ್ಯರ್ಥಿಯ ಯಾರೆಂದು ತವಕದಲ್ಲಿ ಜನರ ಗುಸು ಗುಸು ಮಾತುಗಳು ಹಳ್ಳಿಯ ಜನರಲ್ಲಿ ಕುತೂಹಲ ಕೇರಳಿಸಿದೆ ಕೆರಾಪಿಪಿ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಹಿರಿಯ ಪಕ್ಷಕ್ಕೆ ಬಹುತೇಕ ಜನರು ಪಕ್ಷ ಸೇರು ಕೂತುಹಲದಲ್ಲಿ ಕಾದು ಕುಳಿತಂತೆ ಕಾಣುತ್ತಿದೆ.

ವರದಿ~ಮೌನೇಶ್ ರಾಥೋಡ್ ವಿಜಯಪುರ

Leave a Reply

Your email address will not be published. Required fields are marked *