ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಲಿರುವ ಕೆ.ಆರ್.ಪಿ.ಪಿ.

Spread the love

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಲಿರುವ ಕೆ.ಆರ್.ಪಿ.ಪಿ.

ಇಂದು ಗಂಗಾವತಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು ಗಣರಾಜ್ಯೋತ್ಸವದ  ಧ್ವಜಾರೋಹಣವನ್ನು ಆಚರಿಸಿ. ತದನಂತರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಸ್ಮರಣಾರ್ಥವಾಗಿ ಕೊಪ್ಪಳ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಿಸಿದರು. ಬಳಿಕ ಅಮರ ಭಗತ್‌ಸಿಂಗ್ ಎ.ಐ.ಟಿ.ಯು.ಸಿ ನಗರದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಹಾಗೂ ಅಮರ ಭಗತ್‌ಸಿಂಗ್ ಎ.ಐ.ಟಿ.ಯು.ಸಿ ಸಂಘಟನೆ ವತಿಯಿಂದ  ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೆರಿಸಿದರು. ಕೆ.ಆರ್.ಪಿ.ಪಿ.ಮಾನ್ಯ ಸಂಸ್ಥಾಪಕರಾದ ಗಾಲಿ ಜನರ್ಧಾನ ರಡ್ಡಿಯವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿರುವುದು ಜೊತೆಗೆ ಜನರ ಮದ್ಯ ಪ್ರವೇಶಿಸಿ. ಬಡ,ಬಗ್ಗರ, ದಿನ ದಲಿತರ ಏಳಿಗೆಗೆ ಹಗಲಿರುಳು ಎನ್ನದೇ ಶ್ರಮಿಸಲು ಶಪತ ಗೈದು ತಮ್ಮದೇಯಾದ ಛಾಪು ಮೂಡಿಸಲು ಮುಂದಾಗಿದ್ದಾರೆ. Any way all the best sir. God blesce you sir.

 ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *