ತಾವರಗೇರ ಪಟ್ಟಣದಲ್ಲಿ ಇಂದು ಅಪ್ಪು ಅಭಿಮಾನಿಗಳಿದ ಪುಣ್ಯ ಸ್ಮರಣೆ ಶ್ರದ್ಧಾಂಜಲಿ ..

Spread the love

ತಾವರಗೇರ ಪಟ್ಟಣದಲ್ಲಿ ಇಂದು ಅಪ್ಪು ಅಭಿಮಾನಿಗಳಿದ ಪುಣ್ಯ ಸ್ಮರಣೆ ಶ್ರದ್ಧಾಂಜಲಿ ..

 

ಇಂದು ತಾವರಗೇರಾ ಪಟ್ಟಣದಲ್ಲಿ ಅಂಬೇಡ್ಕರ್ ಸರ್ಕಲ್ ನಲ್ಲಿ ಪುನೀತ್ ರಾಜಕುಮಾರ ಅಭಿಮಾನಿಗಳಿಂದ ಪುನಿತ್ ರಾಜಕುಮಾರ ಅವರ ಪುನೀತ್ ನಮನ ಮೊದಲನೆ ವರ್ಷದ ಶ್ರದ್ದಾಂಜಲಿ ಸಲ್ಲಿಸಲಾಯಿತು…… ಈ ಸಂಧರ್ಭದಲ್ಲಿ ಮಂಜುನಾಥ ಜೂಲಕುಂಟಿ.  ರಾಘವೇಂದ್ರ ನಾಯಕ. ಮಲ್ಲಪ್ಪ ಬಳೂಟಗಿ. ಮುದಗಲ್. ವೀರಭದ್ರಪ್ಪ ದಂಡಿನ್. ಸಿದ್ದಪ್ಪ ದಂಡಿನ್.  ಶಿವು. ನಾಗರಾಜ ಹಡಪದ. ಬಸಣ್ಣಾ ಹಡಪದ.  ಇನ್ನು ಅನೇಕ ಪುನೀತ್ ಅಭಿಮಾನಿಗಳು ಇದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *