ತಾವರಗೇರ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ. ಹರ ಘರ ತಿರಂಗ. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸುವ ಬೈಕ್ ರ್ಯಾಲಿ ಸಭೆ…..

Spread the love

ತಾವರಗೇರ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ. ಹರ ಘರ ತಿರಂಗ. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸುವ ಬೈಕ್ ರ್ಯಾಲಿ ಸಭೆ…..

ತಾವರಗೇರ ಪಟ್ಟಣದ ಪ್ರವಾಸಿ ಮಂದಿರದಲ್ಲಿ. 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯಲಿರುವ ಹರ್ ಫರ್ ತಿರಂಗಾ ಅಭಿಯಾನದ ಅಂಗವಾಗಿ.  ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ್ರು ಪಾಟೀಲ ಇವರ ನೇತ್ರತ್ವದಲ್ಲಿ  ೭೫ ನೇಸ್ವಾತಂತ್ರ್ಯ ಉತ್ಸವದ ಅಂಗವಾಗಿ ನಡೆಸುವ ಬೈಕ್ ರ್ಯಾಲಿಯ  ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.  ಈ ಸಂಧರ್ಭದಲ್ಲಿ ಕುಷ್ಟಗಿ ಮುಖಂಡರಾಗಿರುವ ಪ್ರಕಾಶ್ ಗೌಡ ಎಸ್ ಬೆದವಟ್ಟಿ ಕುಷ್ಟಗಿ. ಶಿವರಾಜಗೌಡ ಪೊ ಪಾಟೀಲ. ಮಂಡಲ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಜೂಲಕುಂಟಿ. ತಾವರಗೇರಾ ಪಟ್ಟಣದ  ಬಿಜೆಪಿ ಮುಖಂಡರು  ಕಾರ್ಯಕರ್ತರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಬಿಜೆಪಿ ಪಕ್ಷದ ಮುಂಖಡರು  ಕಾರ್ಯಕರ್ತರು ಇದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *