ಮೂಡುಬಿದಿರೆ ಬಂಟರ ಸಂಘದ ವತಿಯಿಂದ ನಡೆದ “ಪ್ರತಿಭಾ ಪುರಸ್ಕಾರ ಹಾಗು ವಿದ್ಯಾರ್ಥಿವೇತನ” ವಿತರಿಸುವ ಅದ್ದೂರಿ ಕಾರ್ಯಕ್ರಮ ಯಶಸ್ವಿ….

Spread the love

ಮೂಡುಬಿದಿರೆ ಬಂಟರ ಸಂಘದ ವತಿಯಿಂದ ನಡೆದಪ್ರತಿಭಾ ಪುರಸ್ಕಾರ ಹಾಗು ವಿದ್ಯಾರ್ಥಿವೇತನವಿತರಿಸುವ ಅದ್ದೂರಿ ಕಾರ್ಯಕ್ರಮ ಯಶಸ್ವಿ….

ಮೂಡುಬಿದಿರೆ ಬಂಟರ ಸಂಘದ ವತಿಯಿಂದ  ನಡೆದ “ಪ್ರತಿಭಾ ಪುರಸ್ಕಾರ ಹಾಗು ವಿದ್ಯಾರ್ಥಿವೇತನ” ವಿತರಿಸುವ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು   ಭಾಗವಹಿಸಿದರು. ತಿಮ್ಮಯ್ಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಉಮನಾಥ್ ಕೋಟ್ಯಾನ್, ಅಭಯಚಂದ್ರ ಜೈನ್, ಐಕಳ ಹರೀಶ್ ಶೆಟ್ಟಿ, ಮಾಲಾಡಿ ಅಜಿತ್ ಕುಮಾರ್ ರೈ, ಜಯಶ್ರೀ ಅಮರನಾಥ್ ಶೆಟ್ಟಿ, ಮಿಥುನ್ ರೈ, ಸುಚರಿತ ಶೆಟ್ಟಿ, ಮೇಘನಾಥ್ ಶೆಟ್ಟಿ, ಡಾ.ವಿನಯ ಕುಮಾರ್ ಹೆಗ್ಡೆ, ದಿನಕರ ಶೆಟ್ಟಿ, ದಿವಾಕರ್  ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ಕಾಂತಿಲತಾ ಶೆಟ್ಟಿ  ಉಪಸ್ಥಿತರಿದ್ದರು.

ವಿಶೇಷ ವರದಿಗಾರರು – ಮಹೇಶ ಶರ್ಮಾ

Leave a Reply

Your email address will not be published. Required fields are marked *