ಮಾಧವನೆಲೆ ಶಿವಮೊಗ್ಗದಲ್ಲಿ ಸಕ್ಷಮ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿಸಲಾಯಿತು….

Spread the love

ಮಾಧವನೆಲೆ ಶಿವಮೊಗ್ಗದಲ್ಲಿ ಸಕ್ಷಮ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿಸಲಾಯಿತು….

29/06/2022 ಬುಧವಾರ ಜಿಲ್ಲಾ ಘಟಕ ಸಕ್ಷಮ. ಶಿವಮೊಗ್ಗದ ವತಿಯಿಂದ ಮಾಧವನೆಲೆ ಶಿವಮೊಗ್ಗದಲ್ಲಿ ಸಕ್ಷಮ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ 4 ಜನ ವಿಶೇಷಚೇತನರಿಗೆ ವೀಲ್ಚೇರ್,10ಜನ ವಿಶೇಷಚೇತನರಿಗೆ UDID ಕಾರ್ಡ್,5 ಜನ ವಿಶೇಷಚೇತನರಿಗೆ ಪಠ್ಯ ಪುಸ್ತಕ ಮತ್ತು ಬ್ಯಾಗ್,3 ಜನ ರಕ್ತದಾನಿ ವಿಶೇಷಚೇತನರಿಗೆ ಹಾಗೂ ನೇತ್ರದಾನ ಸಂಕಲ್ಪ ಮಾಡಿದ ಕುಟುಂಬಗಳಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರು ಸುನೀತಾ ಅಣ್ಣಪ್ಪ,ಶ್ರೀಮತಿ ಸೀತಾಲಕ್ಷ್ಮೀ ಸಮಾಜಸೇವಕರು,ಡಾ.ಪ್ರಶಾಂತ್ ಇಸ್ಲೂರು ಅಧ್ಯಕ್ಷರು ಸಕ್ಷಮ, ರಮೇಶ್ ಪ್ರಭು ಸಕ್ಷಮ ಕರ್ನಾಟಕ ಪ್ರಾಂತ್ಯದ ಖಜಾಂಚಿ, ಕುಮಾರಶಾಸ್ತ್ರಿ ಕಾರ್ಯದರ್ಶಿ, ಸಿ.ಆರ್ ಶಿವಕುಮಾರ್ ಸಂಚಾಲಕರು ಭಾಗವಹಿಸಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *