ಜಾನಪದ ಸಂಬ್ರಮ,,,,,

Spread the love

ಜಾನಪದ ಸಂಬ್ರಮ,,,,,

ಹುಮನಾಬಾದ : ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚಿಟಗುಪ್ಪಾ ವತಿಯಿಂದ ಜುಲೈ ತಿಂಗಳ 14 ರಂದು ಜರುಗುವ ಪರಿಷತ್ತಿನ ಕಾರ್ಯ ಚುಟುವಟಿಗಳ ಆರಂಭ ಹಾಗೂ ಜಾನಪದ ಸಂಬ್ರಮ ಕಾರ್ಯಕ್ರಮವನ್ನು ಉದ್ಘಾಟಿಸಲು ಮಾನ್ಯ ಹುಮನಾಬಾದ್ ಮತಕ್ಷೇತ್ರದ ಜನಪ್ರಿಯ ಶಾಸಕರು ಮತ್ತು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ್ ಬಿ.ಪಾಟೀಲ ರವರನ್ನು ಆಹ್ವಾನಿಸಿ ಗೌರವ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿಯವರು ಮಾತನಾಡಿ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ವಿವರಿಸಿದರು ಮಾಹಾರುದ್ರಪ್ಪಾ ಅಣದೂರ, ವಿಜಯಕುಮಾರ್ ಚಿಟಗುಪ್ಪಾಕರ್,ಅಮಿತ್ ತೂಗುಲೂರ್ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ-ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *