ಕೂಡ್ಲಿಗಿ:ಬಾಲಕಾರ್ಮಿಕ ವಿರೋಧಿ ದಿನ,ಜಾಗ್ರತ ಜಾಥ,,,,,

Spread the love

ಕೂಡ್ಲಿಗಿ:ಬಾಲಕಾರ್ಮಿಕ ವಿರೋಧಿ ದಿನ,ಜಾಗ್ರತ ಜಾಥ,,,

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ನ್ಯಾಯಾಂಗ ಇಲಾಖೆ, ಕಾನುನು ಸೇವೆಗಳ ಸಮಿತಿ, ಇಲಾಖೆ,ವಕೀಲರ ಸಂಘ,ಸರ್ಕಾರಿ ಪ್ರೌಢಶಾಲೆ ಹಾಗೂ ಕಾರ್ಮಿಕ  ಇಲಾಖೆ ಸಹಯೋಗದಲ್ಲಿ. ಇತ್ತೀಚೆಗೆ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಆಚರಿಸಲಾಯಿತು, ಪ್ರಯುಕ್ತ ಜಾಗ್ರತಿ ಜಾಥ ಜರುಗಿತು. ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎ.ನಾಗೇಶ ಜಾಥ ಉದ್ಘಾಟಿಸಿದರು, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿರುವ ಜಾಥವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ಮಕ್ಕಳು ಬಾಲ ಕಾರ್ಮಿಕ ವಿರೊಧಿಸಿ ಹಾಗೂ ಜಾಗ್ರತೆ ಮೂಡಿಸುವ ಘೋಷಣೆಗಳನ್ನು ಕೂಗಿದರು, ಜಾಥದಲ್ಲಿ ಸರ್ವರೂ ಗಣ್ಯರೂ ಹೆಜ್ಜೆ ಹಾಕಿದರು.ಆಶಾ ಕಾರ್ಯಕರ್ತೆಯರು,ಕಾರ್ಮಿಕ ಇಲಾಖೆ ಅಧಿಕಾರಿಗಳು, ವಕೀಲರು,ಆರಕ್ಷಕ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *