ರಾಜ್ಯದ ಅತ್ಯಂತ ಹಿಂದುಳಿದ ವರ್ಗವಾದ ಕುಂಬಾರ ಸಮುದಾಯಕ್ಕೆ ಈ ಬಾರಿ ವಿಧಾನಪರಿಷತ್ ಸ್ಥಾನಕ್ಕೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಒತ್ತಾಯ,,,,

Spread the love

ರಾಜ್ಯದ ಅತ್ಯಂತ ಹಿಂದುಳಿದ ವರ್ಗವಾದ ಕುಂಬಾರ ಸಮುದಾಯಕ್ಕೆ ಬಾರಿ ವಿಧಾನಪರಿಷತ್ ಸ್ಥಾನಕ್ಕೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಒತ್ತಾಯ,,,,

ಜೈ ಕುಂಬಾರ ಜೈ ಸರ್ವಜ್ಞ ಜೈ ಶಂಕರ್ ರೆಡ್ಡಿ ಕುಂಬಾರ ನೇತೃತ್ವದ ಶಂಕರ್ ಶೆಟ್ಟಿ ಕುಂಬಾರ , ಸಂಸ್ಥಾಪಕ ಅಧ್ಯಕ್ಷರು ಉಲ್ಲೇಖದಂತೆ ಸರ್ಕಾರಕ್ಕೆ  ಕರ್ನಾಟಕ ಕುಂಬಾರರ ಯುವ ಸೈನ್ಯ (ರಿ) ಬೆಂಗಳೂರು, ಇವರ ವತಿಯಿಂದ ರಾಜ್ಯದ ಅತ್ಯಂತ ಹಿಂದುಳಿದ ವರ್ಗವಾದ ಕುಂಬಾರ ಸಮುದಾಯಕ್ಕೆ ಈ ಬಾರಿ ವಿಧಾನಪರಿಷತ್ ಸ್ಥಾನಕ್ಕೆ ಅವಕಾಶ ನೀಡುವಂತೆ ಹಕ್ಕೊತ್ತಾಯ ಮಾಡುವ ಬಗ್ಗೆ 18.05.2022 ರಂದು ಸುದ್ದಿಗೋಷ್ಠಿಗೆ ಆಹ್ವಾನ. ಮಾಡಲಾಯಿತು *** ಸಮಾಜದ ಮೇಲ್ಕಂಡ ಮುಖ್ಯವಾಹಿನಿಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಇದ್ದರೂ ರಾಜಕೀಯದ ಸಮುದಾಯವು ನಮ್ಮ ಕುಂಬಾರ ಅಧಿಕಾರ ಇಲ್ಲದಂತಾಗಿರುವುದು ವಿಷಾದನೀಯ ಸಂಗತಿಯಾಗಿರುತ್ತದೆ . ಹೀಗಾಗಿ ನಮ್ಮ ಸಂಘದ ವತಿಯಿಂದ ರಾಜ್ಯದ ಅತ್ಯಂತ ಹಿಂದುಳಿದ ವರ್ಗವಾದ ಕುಂಬಾರ ಸಮುದಾಯದ ವ್ಯಕ್ತಿಯನ್ನು ಈ ಬಾರಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಹಕ್ಕೋತ್ತಾಯ ಮಂಡಿಸುವ ಸಲುವಾಗಿ ಭಾರತೀಯ ಜನತಾ ಪಕ್ಷ ಹಾಗೂ ಕಾರ್ಯಕರ್ತರ ಗಮನ ಸೆಳೆಯುವ ಉದ್ದೇಶದಿಂದ ಧಾರ್ಮಿಕ ಮುಖಂಡರಾದ ಶ್ರೀಶ್ರೀಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿಗಳು, ತೆಲಸಂಗಿ ಗುರುಪೀಠ, ರವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿದೆ.

ಸದರಿ ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಹಿರಿಯ ಮುಖಂಡರು ಹಾಗು ಯುವನಾಯಕರು ಭಾಗವಹಿಸಲಿದ್ದು, ಕರ್ನಾಟಕ ಪ್ರದೇಶ ಕುಂಬಾರ ಸಂಘ ಬೆಂಗಳೂರು ರಾಜ್ಯ ಮಹಿಳಾ ಘಟಕ ಅಧ್ಯಕ್ಷರು ಸುವರ್ಣಮ್ಮ ಕುಂಬಾರ್, ಕರ್ನಾಟಕ ಕುಂಬಾರರ ಯುವ ಸೇನೆ ರೀ ಬೆಂಗಳೂರು ರಾಜ್ಯ ಸಂಘಟನಾ  ಕಾರ್ಯದರ್ಶಿ ಅಮರೇಶ ಕುಂಬಾರ, ನಮ್ಮ ಪತ್ರಿಕಾ ಬಳಗದವರ ಜೊತೆಗೆ ಸಂದರ್ಶನ ನೀಡಿದರು.

ವರದಿ – ಸಂಪಾದಕೀಯ,,

Leave a Reply

Your email address will not be published. Required fields are marked *