ಸಿಂಧನೂರು:ಕಾರುಣ್ಯಾಶ್ರಮದಲ್ಲಿ ವಿವಾಹ ವಾರ್ಷಿಕೋತ್ಸವ,,

Spread the love

ಸಿಂಧನೂರು:ಕಾರುಣ್ಯಾಶ್ರಮದಲ್ಲಿ ವಿವಾಹ ವಾರ್ಷಿಕೋತ್ಸವ,,

ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿಂದು, ಕಾರುಣ್ಯ ಆಶ್ರಮದಲ್ಲಿ ಶ್ರೀಮತಿ ಜ್ಯೋಷ್ಣಾ ಶ್ರೀ ಜಯರಾಮ್ ಇಂಜಿನಿಯರ್ ಸಾ ಗಾಂಧಿನಗರ ತಾ ಸಿಂಧನೂರು ಇವರ ಪ್ರಥಮ ವರ್ಷದ ವಿವಾಹ ವಾರ್ಷಿಕೋತ್ಸವವನ್ನು. ಕಾರುಣ್ಯ ಆಶ್ರಮದಲ್ಲಿ ಮಹಾಪ್ರಸಾದ ವಿತರಿಸುವ ಮೂಲಕ,ತುಂಬಾ  ವಿಶಿಷ್ಟ ವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು.  ಕಾರ್ಯಕ್ರಮದಲ್ಲಿ ಅವರ ಕುಟುಂಬದವರಾದ ಶ್ರೀಮತಿ ಶ್ರೀದೇವಿ ಶ್ರೀನಿವಾಸ ದುಗ್ಗಿನ, ಚರಿಸ್ಮಾ ,ವಿಕ್ರಮ, ಯಶೋ, ಭವಾನಿ ಹಾಗೂ  ಕುಟುಂಬ ಸದಸ್ಯರೆಲ್ಲರಿು ಪಾಲ್ಗೊಂಡಿದ್ದರು. ಈ ಆದರ್ಶ ದಂಪತಿಗಳಿಗೆ ಆಶ್ರಮದ ಎಲ್ಲರೂ ಅವರಿಗೆ, ಶುಭಕೋರಿ ಶುಭಾಶೀರ್ವಾದ ಕರುಣಿಸಿದರು.

ವರದಿ  – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *