ಕೂಡ್ಲಿಗಿ:ಶ್ರೀಗುಳೇಲಕ್ಕಮ್ಮ ಜಾತ್ರೆ ಶಾಂತಿ ಸಭೆ…

Spread the love

ಕೂಡ್ಲಿಗಿ:ಶ್ರೀಗುಳೇಲಕ್ಕಮ್ಮ ಜಾತ್ರೆ ಶಾಂತಿ ಸಭೆ…

ವಿಜಯನಗರ  ಜಿಲ್ಲೆ ಕೂಡ್ಲಿಗಿ, ಪಟ್ಟಣದಲ್ಲಿ ಎ 27ರಂದು ಶ್ರೀಗುಳೇಲಕ್ಕಮ್ಮದೇವಿ ಜಾತ್ರೆ ಆಯೋಜಿಸಲಾಗಿದೆ.ಇಂದು ಪೊಲೀಸ್ ಠಾಣೆಯಲ್ಲಿ ಜಾತ್ರೆ ಪೂರ್ವ ಭಾವಿ ಸಬೆ ಜರುಗಿತು,ವಿವಿದ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಆಯಗಾರರು ಹಾಗೂ ನಾಗರೀಕರ  ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಯಿತು. ಪ್ರಮುಖ ದೈವಸ್ಥರ ಹಾಗು ಆಯಾಗಾರರ ಉಪಸ್ಥಿತಿಯಲ್ಲಿ,ವಿವಿದ ಸಮುದಾಯಗಳ ಮುಖಂಡರ ಸಹಭಾಗಿತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ಸಭೆ ಜರುಗಿತು. ಡಿ.ವೈ.ಎಸ್ಪಿ ಹರೀಶ ಸಭೆಯ ಅಧ್ಯಕ್ಷತೆ  ವಹಿಸಿದ್ದರು, ಸಿಪಿಐ ವಸಂತ ಅಸೋದೆ ಹಾಗೂ ತಹಶಿಲ್ದಾರ ಟಿ.ಜಗದೀಶ  ಪಿಎಸೈ ಉಪಸ್ಥಿತರಿದ್ದರು.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *