ಸಿಂಧನೂರು:ಕಾರುಣ್ಯಾಶ್ರಮದಲ್ಲಿ ಹುಟ್ಟು ಹಬ್ಬಆಚರಣೆ…

Spread the love

ಸಿಂಧನೂರು:ಕಾರುಣ್ಯಾಶ್ರಮದಲ್ಲಿ ಹುಟ್ಟು ಹಬ್ಬಆಚರಣೆ…

ಪಟ್ಟಣದ ಸಮಾಜ ಸೇವಕರಾದ ಶ್ರೀಮತಿ ಹುಲಿಗೆಮ್ಮ ರಾಮಪ್ಪ ಹಂಪನಾಳ ಇವರ ಮಗಳಾದ ಯಲ್ಲಮ್ಮ.ಅವರು ತಮ್ಮ 18ನೇ ವರ್ಷದ ಹುಟ್ಟುಹಬ್ಬವನ್ನು,ಪಟ್ಟಣದ ಕಾರುಣ್ಯ ಆಶ್ರಮದಲ್ಲಿರುವವರಿಗೆ ಬಾಳೆಹಣ್ಣು ಬಿಸ್ಕೆಟ್ ವಿತರಣೆ ಮಾಡಿದ್ದಾರೆ. ಈ ಮೂಲಕ ಕುಮಾರಿ ಯಲ್ಲಮ್ಮ ತಮ್ಮ ಹುಟ್ಟುಹಬ್ಬವನ್ನು ಬಹು ಅರ್ಥಪೂರ್ಣವಾಗಿ ಹಾಗೂ ಆದರ್ಶವಾಗಿ ಆಚರಿಸಿಕೊಂಡಿದ್ದಾರೆ.ಇದು ಯುವ ಪೀಳೆಗೆಗೆ ಮಾದರಿಯಾಗಿದ್ದು ಯುವಕರು ಹುಟ್ಟು ಹಬ್ಬದ ನೆಪದಲ್ಲಿ, ಗುಂಡು ತುಂಡು ಹಾಗೂ ದುಂದು ವೆಚ್ಚದ ಪಾರ್ಟಿಗಳನ್ನು ಮಾಡಬಾರದು. ಹುಟ್ಟು ಹಬ್ಬಗಳನ್ನು ಇಂತಹ ನಿರಾಶ್ರಿತ ಕೇಂದ್ರದಲ್ಲಿ,ಅಥವಾ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ನೆರವಾಗೋ ಮೂಲಕ ಅರ್ಥ ಪೂರ್ಣವಾಗಿ ಆಚರಿಸಬೇಕಿದೆ ಎನ್ನುವುದೇ ಪ್ರಜ್ಞ‍ಾವಂತ ನಾಗರೀಕರ ಆಶಯವಾಗಿದೆ.

ವರದಿ – ️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *