ನರೇಗಾ:ಯೋಗ್ಯ ಕೂಲಿಗಾಗಿ ಅಖಿಲ ಭಾರತ ಕಿಸಾನ್ ಸಭಾ ಹಕ್ಕೊತ್ತಾಯ…..

Spread the love

ನರೇಗಾ:ಯೋಗ್ಯ ಕೂಲಿಗಾಗಿ ಅಖಿಲ ಭಾರತ ಕಿಸಾನ್ ಸಭಾ ಹಕ್ಕೊತ್ತಾಯ…..

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ನಿಗದಿತ ಕೂಲಿ ನಿಡದೇ ಕೂಲಿಕಾರರಿಗೆ ವಂಚಿಸಿದ್ದ ಗಂಡಬೊಮ್ಮನಹಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತು ಸುಮಾರು ತಿಂಗಳುಗಳಾದರೂ ಶುದ್ದ ನೀರಿನ ಘಟಕ ಪ್ರಾರಂಭದಿಂದಲೂ ಜನರಿಗೆ ನೀರು ನೀಡಿಲ್ಲ ಚರಂಡಿ ರಸ್ತೆ ಬೀದಿ ದೀಪಗಳು ಅಳವಡಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್ ಅವರಿಗೆ ಗ್ರಾಮ ಘಟಕದ ಪದಾಧಿಕಾರಿಗಳು ತಾಲೂಕು ಅಖಿಲ ಭಾರತ ಕಿಸಾನ್ ಸಭಾ ಕಾರ್ಯದರ್ಶಿಗಳಾದ ಜಿ. ನಾಗರಾಜ್ ಹಾಗೂ ಹೆಚ್ ವೀರಣ್ಣ ಇವರ ನೇತೃತ್ವದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಪ್ರಭು ಮತ್ತು  ಪದಾಧಿಕಾರಿಗಳು ಹೇಮಣ್ಣ ಬೇಡಿಕೆ ಈಡೇರಿಸುವಂತೆ ಮನವಿ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ ವಂದೇ ಮಾತರಂ ವಿ.ಜಿ.ವೃಷಭೇಂದ್ರ  ಕೂಡ್ಲಿಗಿ-9008937428

Leave a Reply

Your email address will not be published. Required fields are marked *