ತರಬೇತಿ ಮುಗಿಸಿರುವ ಪಿಎಸ್ಐ ರವರನ್ನು,ಠಾಣೆಗಳಿಗೆ ಕರ್ಥವ್ಯಕ್ಕೆ ನಿಯೋಜಿಸಿ ಆದೇಶ…

Spread the love

ತರಬೇತಿ ಮುಗಿಸಿರುವ ಪಿಎಸ್ಐ ರವರನ್ನು,ಠಾಣೆಗಳಿಗೆ ಕರ್ಥವ್ಯಕ್ಕೆ ನಿಯೋಜಿಸಿ ಆದೇಶ…

– ಕಲ್ಯಾಣ ಕರ್ನಾಟಕದ  ಬಳ್ಳಾರಿ ಹಾಗೂ (ವಿಜಯನಗರ), ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿನ ಕೆಲವು ಠಾಣೆಗಳಿಗೆ. ರಾಜ್ಯ ಗೃಹ ಇಲಾಖೆ ಇಲಾಖಾ ತರಬೇತಿ ಅವಧಿಯ ಸೇವೆಯನ್ನು. ಯಶಸ್ವಿಯಾಗಿ ಮುಗಿಸಿರುವಂತಹ, ನೂತನ ಪಿಎಸ್ಐ ರವರನ್ನು ಇಲಾಖೆ ಕರ್ಥವ್ಯ ನಿಯೋಜಿಸಿ ಆದೇಶಿಸಿದೆ. ಸಂಬಂಧಿಸಿದಂತೆ ಬಳ್ಳಾರಿ ಹೆಚ್ಚುವರಿ ಪ್ರಭಾರ ವಲಯ ಮಹಾನೀರೀಕ್ಷರು, ಹಾಗೂ ಈಶಾನ್ಯ ವಲಯ , ಕಲಬುರಗಿ ವಲಯ ಮಹಾ  ನಿರೀಕ್ಷಕರಾದ ಮನೀಷ್ ಖರ್ಬಿಕರ್ ವರು ನೇಮಿಸಿ ಆದೇಶಿಸಿದ್ದಾರೆ. ತರಬೇತಿ ಪೂರ್ಣಗೊಂಡಿರುವ ನೂತನ ಪಿಎಸ್ಐರವರಿಗೆ, ಇಲಾಖೆ ನಿಯೋಜಿಸಿದ ಠಾಣೆಗಳಲ್ಲಿ ಕರ್ಥವ್ಯಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿದ್ದಾರೆ. ಬಳ್ಳಾರಿ ಜಿಲ್ಲೆ(ವಿಜಯನಗರ ಜಿಲ್ಲೆ) ಕೂಡ್ಲಿಗಿ  ಪೊಲೀಸ್ ಠಾಣೆಗೆ ಎಂ.ಧನುಂಜಯ, ಕೂಡ್ಲಿಗಿ ತಾಲೂಕು ಗುಡೇಕೋಟೆ ಪೊಲೀಸ್ ಠಾಣೆಗೆ ಶಾಂತ ಮೂರ್ತಿ, ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿ ಪೊಲೀಸ್ ಠಾಣೆಗೆ ನಾರಾಯಣ, ಹಲವಾಗಲು ಪೊಲೀಸ್ ಠಾಣೆಗೆ  ಟಿ.ಗುರುರಾಜ, ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಗೆ ವೀರೇಶ, ಬಳ್ಳಾರಿ ಕುರುಗೋಡು ಪೊಲೀಸ್ ಠಾಣೆಗೆ ಕೆ.ಹೆಚ್.ಮಣಿಕಂಠ, ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಗೆ ನಾಗರಾಜ ಕೊಟಗಿ, ಬಳ್ಳಾರಿ ಕೌಲಬಜಾರ್ ಠಾಣೆಗೆ ಕುಮಾರಿ ಅಮಿತಾ, ರಾಯಚೂರು ಜಿಲ್ಲೆ ಲಿಂಗಸಗೂರು ಪೊಲೀಸ್ ಠಾಣೆಗೆ ಹೆಚ್.ಸದ್ದಾಂ ಹುಸೇನ್, ಕೊಪ್ಪಳ ಜಿಲ್ಲೆ ಕನಕಗಿರಿ ಪೊಲೀಸ್ ಠಾಣೆಗೆ ಹೆಚ್.ಸುನೀಲ್, ರಾಯಚೂರು ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆಗೆ ವಿಜಯ ಪ್ರತಾಪ ರವರನ್ನು.ನಿಯೋಜಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *