ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ : ಡಾ,ಮಹದೇವ..

Spread the love

ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ : ಡಾ,ಮಹದೇವ..

ಮಠ-ಮಂದಿರಗಳಲ್ಲಿ ಆಯೋಜಿಸುತ್ತಿರುವ ಪುರಾಣ ಪ್ರವಚನ ಕೇಳುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು, ಈ ಮೂಲಕ ಉತ್ತಮ ಬದುಕು ಸಾಗಿಸಬಹುದು ಎಂದು ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಡಾ, ಮಹಾದೇವ ದೇವರು ಹೇಳಿದರು ಕುಕನೂರು ಪಟ್ಟಣದ ಅನ್ನದಾನೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಬಸವ ಪುರಾಣ ಮಹೋತ್ಸವದ ನಿಮಿತ್ಯ ಸಾಧಕರಿಗೊಂದು ಪ್ರಶಸ್ತಿ ಲಭಿಸಿದೆ ಬಸವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಯಲಬುರ್ಗಾ ಹಿರಿಯ ಪತ್ರಕರ್ತರಾದ ವ್ಹಿ ಎಸ್ ಶಿವಪ್ಪಯ್ಯನಮಠ, ಕುಕನೂರಿನ ನಿವೃತ್ತ ಉಪನ್ಯಾಸಕ ಎ ಪಿ ಮುಧೋಳ, ನಿವೃತ್ತ ಕೃಷಿ ಅಧಿಕಾರಿಗಳಾದ ಅಮರೇಶ್ ಮುತ್ತಾಳ ಇವರಿಗೆ ಶ್ರೀಮಠದ ವತಿಯಿಂದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು ಮಠದ ಭಕ್ತಾದಿಗಳು ಭಾಗವಹಿಸಿದ್ದರು.

ವರದಿ – ಹುಸೇನಬಾಷಾ ಮೊತೇಖಾನ್

Leave a Reply

Your email address will not be published. Required fields are marked *