ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ…..

Spread the love

ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ…..

 ಯಲಬುರ್ಗಾ ತಾಲೂಕಿನ ಹಾಲುಮತ ಮಹಾಸಭಾ ತಾಲೂಕು ಅಧ್ಯಕ್ಷರಾದ ಕೆಆರ್ ಬೆಟಗೇರಿಯವರು ತಾಲೂಕ ಘಟಕದಿಂದ ಪ್ರಗತಿಪರ ಸಂಘಟನೆಗಳು ಪದಾಧಿಕಾರಿಗಳು ಸೇರಿ ತಹಸೀಲ್ದಾರ್ ಕಚೇರಿಗೆ ತೆರಳಿ ಶ್ರೀಶೈಲ್ ತಳವಾರ್ ಅವರಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದರು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದ 27 ವರ್ಷದ ಕುರಿಗಾಹಿ ಯಾಗಿರುವ ಶ್ರೀಮತಿ ಲಕ್ಷ್ಮಿ ವಿಠ್ಠಲ್ ಕಳ್ಳಿಮನಿ ಇವರ ಮೇಲೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಕುರಿ ಹಟ್ಟಿಯಿಂದ ಸದರಿ ಕುರಿಗಾಯಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುತ್ತಾರೆ ಈಗಾಗಲೇ ಆರೋಪಿಯನ್ನು ಕುಟುಂಬಸ್ಥರು ಹನುಮಾನ ಪಟ್ಟಿರುತ್ತಾರೆ ಆದ್ದರಿಂದ ಪ್ರಕರಣ ಕುರಿತು ಮೃತ ಲಕ್ಷ್ಮಿ ಕುಟುಂಬದ ಅವರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಅವರಿಗೆ ಸರಿಯಾಗಿ ರಕ್ಷಣೆ ಒದಗಿಸಬೇಕು ಆರೋಪಿಗಳ ಸಂಪೂರ್ಣ ಆಸ್ತಿಯನ್ನು ಜಪ್ತಿ ಮಾಡಿ ಕೊಲೆಗೀಡಾದ ಮಹಿಳೆ ಹೀಗೆ ಮಹಿಳೆ ಕುಟುಂಬಕ್ಕೆ ಪರಿಹಾರವಾಗಿ ನೀಡಬೇಕು ಎಂದು ಹೇಳಿದರು ಇದೇ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಘಟಕದ ರಾಜ್ಯಾಧ್ಯಕ್ಷ ಕೊಡತಗೇರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶರಣಪ್ಪ ದಾನಕೈ, ಬಾಲಚಂದ್ರ ಸಾಲಬಾವಿ ,ಶರಣಪ್ಪ ಪಾಟೀಲ್ ಶರಣಪ್ಪ ನಿಂಗೋಜಿ  ಚಂದಾಲಿಂಗ ಯರಬೆಂಚಿ ಮಲ್ಲಪ್ಪ ಲಕ್ಕಲಕಟ್ಟಿ ಭೀಮಪ್ಪ ಜರಕುಂತಿ ಗ್ರಾಮ ಪಂಚಾಯಿತಿ ಸದಸ್ಯ ಮರಿಯಪ್ಪ ಕಮ್ಮಾರ್ ಇನ್ನು ಹಲವಾರು ಉಪಸ್ಥಿತರಿದ್ದರು.

ವರದಿ – ಹುಸೇನ ಬಾಷಾ ಮೊತೇಖಾನ್

Leave a Reply

Your email address will not be published. Required fields are marked *