ರಾಷ್ಟ್ರೀಯ ವಿಜ್ಞಾನ ದಿನ 2022 ರ ಅಂಗವಾಗಿ KSCST ಯು online ಮೂಲಕ ಆಯೋಜಿಸಿದ ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ….
ಕುಮಟಾ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಮೂರೂರಿನ ವಿದ್ಯಾರ್ಥಿಯಾದ ಕುಮಾರ. ವಿಶಾಲ ವಿಷ್ಣು ಹೆಗಡೆ ( 8ನೇ ತರಗತಿ ) ಇವನು ರಾಷ್ಟ್ರೀಯ ವಿಜ್ಞಾನ ದಿನ 2022 ರ ಅಂಗವಾಗಿ KSCST ಯು online ಮೂಲಕ ಆಯೋಜಿಸಿದ ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾನೆ.ಇವರಿಗೆ ಮುಖ್ಯಾಧ್ಯಾಪಕರಾದ ಶ್ರೀ ವಿವೇಕ ಆಚಾರಿ ,ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ –ಶ್ಯಾಮ್ ಧಾಸನೂರು