ದೇವದುರ್ಗ:ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘ ಅಸ್ಥಿತ್ವಕ್ಕೆ-

Spread the love

ದೇವದುರ್ಗ:ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘ ಅಸ್ಥಿತ್ವಕ್ಕೆ-

ದೇವದುರ್ಗ ಮಹಾಶಕ್ತಿ ಮಹಿಳಾ ಸಬಲೀಕರಣ , ಮಹಿಳಾ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ  ತಾಲೂಕು ಮಹಿಳಾ ಘಟಕದ,ಅಧ್ಯಕ್ಷೆ ಶ್ರೀಮತಿ ರೇಣುಕಾ ಮಯೂರ ಸ್ವಾಮಿ ಮಾತನಾಡಿದರು. ಸಮಾಜದಲ್ಲಿ ಇಂದಿಗೂ ಮಹಿಳೆಯರ ಸ್ಥಾನಮಾನಗಳು ಬದಲಾಗಿಲ್ಲ, ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಸಾಧನೆ ಮಾಡಿದ್ದಾರೆ.ಹೆಣ್ಣುಮಕ್ಕಳ ಮೇಲೆ ಶೋಷಣೆ ಇನ್ನೂ ನಿಂತಿಲ್ಲ ನಮ್ಮಲ್ಲಿ ಎಷ್ಟು ಜನರು ವಿದ್ಯಾವಂತರಾಗಿದ್ದು, ಬಾಲ್ಯ ವಿವಾಹ ಇನ್ನು ನಿಂತಿಲ್ಲ  ಇನ್ನೂ ಕಾನೂನು ವಿಚಾರದಲ್ಲಿ ಇನ್ನು ಸಮಾನತೆ ಬಂದಿಲ್ಲ, ಕೇವಲ 19ರಷ್ಟು ಮಹಿಳೆಯರಿಗೆ ಭೂಮಿಯ ಒಡೆತನ ಬಂದಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರು ಹಾಗೂ ಮಹಾಳಾ ಶಕ್ತಿ ,ಹಾಗೂ ಮಹಿಳಾ ಸಬಲೀಕರಣ ಸಂಘದ ರಾಜ್ಯಾದ್ಯಕ್ಷೆ ಕರಿಯಮ್ಮ ಜಿ ನಾಯಕ್ ಇದ್ದರು.  ದಲಿತ ಸಾಹಿತಿ ಹಾಗೂ ತಾಲೂಕು ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದ,ತಾಲೂಕ ಅಧ್ಯಕ್ಷೆ ಶ್ರೀಮತಿ ಸೂಗಮ್ಮ ಅಮರೇಶ್ ಸ್ವಾಮಿ. ಮಹಿಳಾ ಮುಖಂಡರಾದ ಗಂಗಮ್ಮ, ಟೀಚರ್ ಹಾಗೂ ಮಹಿಳಾ ಹೋರಾಟಗಾರ್ತಿ ಶ್ರೀಮತಿ ಆದಿ ಕಮಲಮ್ಮ ಕಾರ್ಯಕ್ರಮದಲ್ಲಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *