2020-21 ನೇ ಸಾಲಿನ ರಾಜ್ಯಮಟ್ಟದ ಸ್ಪೂರ್ತಿ ಪ್ರಶಸ್ತಿಗೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜುಮಲಾಪೂರ ಪ್ರೌಢಶಾಲೆ ವಿಧ್ಯಾರ್ಥಿ…

Spread the love

2020-21 ನೇ ಸಾಲಿನ ರಾಜ್ಯಮಟ್ಟದ ಸ್ಪೂರ್ತಿ ಪ್ರಶಸ್ತಿಗೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜುಮಲಾಪೂರ ಪ್ರೌಢಶಾಲೆ ವಿಧ್ಯಾರ್ಥಿ…

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದ ಪ್ರೌಢಶಾಲೆ ವಿಧ್ಯಾರ್ಥಿ ಯಾದ ಕುಮಾರ ಚಂದ್ರಶೇಖರ್ ಶಿವುಕುಮಾರ ಮೇಟಿ 2020-21 ನೇ ಸಾಲಿನ ರಾಜ್ಯಮಟ್ಟದ ಸ್ಪೂರ್ತಿ ಪ್ರಶಸ್ತಿಗೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ.ಜುಮಲಾಪುರ ಎಂಬ ಹಿಂದುಳಿದ ಗ್ರಾಮವನ್ನು ರಾಜ್ಯ ಮಟ್ಟಕ್ಕೆ ಪರಿಚಯಿಸಿರುವ ಕಿರ್ತಿ ಆ ವಿಧ್ಯಾರ್ಥಿಗೆ ಸಲ್ಲುತ್ತದೆ. ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಶಾಲಾ ಶಿಕ್ಷಕರು ಹಾಗೂ ಶಾಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಅತ್ಯಂತ ಗೌರವದಿಂದ ಆ ವಿಧ್ಯಾರ್ಥಿಯನ್ನು. ಅಭಿನಂದಿಸಿದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *