ಎಎಪಿ ವತಿಯಿಂದ ತಾವರಗೇರಾ ಪಟ್ಟಣ ಪಂಚಾಯತ ಚುನಾವಣೆಗೆ 4 ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಸಂತೋಷದ ವಿಷಯ ಎಂದ ಪಕ್ಷದ ಜಿಲ್ಲಾಧ್ಯಕ್ಷ ಹುಸೇನಸಾಬ ಗಂಗನಾಳ…

Spread the love

ಎಎಪಿ ವತಿಯಿಂದ ತಾವರಗೇರಾ ಪಟ್ಟಣ ಪಂಚಾಯತ ಚುನಾವಣೆಗೆ 4 ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಸಂತೋಷದ ವಿಷಯ ಎಂದ  ಜಿಲ್ಲಾಧ್ಯಕ್ಷ ಹುಸೇನಸಾಬ ಗಂಗನಾಳ…

ತಾವರಗೇರಾ ಪಟ್ಟಣದಲ್ಲಿ ಆಮ್ ಆದ್ಮಿ ಪಾರ್ಟಿಯು ತಾವರಗೇರಾ ಪಟ್ಟಣದ ಚುನಾವಣಾ ನಿಮಿತ್ಯವಾಗಿ ತಾವರಗೇರಾ ಪಟ್ಟಣದಲ್ಲಿ ಇಂದು ಕೊನೆಯ ದಿನ ನಾಮ ಪತ್ರ ಸಲ್ಲಿಸಲು ಸರ್ಕಾರ ಸೂಚಿಸಿರುವ ನಿಯಮದಂತೆ 5ನೇ ವಾರ್ಡಿಗೆ ಮಂಜುನಾಥ್ ಶ್ಯಾಮಣ್ಣ ಕಲಾಲ್ . 14ನೇ ವಾರ್ಡಿಗೆ ಅಲಿಆದಿಲ್ ಪಾಷ್ ಬಂದಗಿ. 15ನೇ ವಾರ್ಡಗೆ ಶ್ರೀಮತಿ ಹಮೀನಾಬೇಗಂ ಗಂ॥ ಗಮಾನಪಾಷಾ ಬಂದಗಿ. ಹಾಗೂ 17ನೇ ವಾರ್ಡಿಗೆ ಶ್ರೀಮತಿ ಮಹಾದೇವಿ ಗಂ॥ವೀರೇಶ ನವಲಿ ಅಭ್ಯರ್ಥಿಗಳು ಈ ಭಾರಿ ವಿಶೇಷವಾಗಿ ಕಣಕ್ಕಿಳಿದ ದಿಟ್ಟ ಅಭ್ಯರ್ಥಿಗಳು. ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಹುಸೇನಸಾಬ ಗಂಗನಾಳ ಜೊತೆಗೆ ತಾವರಗೇರಾ ಪಟ್ಟಣದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನಸಾಬ ಗಂಗನಾಳರವರು ಹರ್ಷ ವ್ಯಕ್ತಪಡಿಸಿ. 1) ಎಎಪಿ ಪರ ಹಾಗೂ ಹಾಗೂ ಪಟ್ಟಣದ ಅಭಿವೃದ್ಧಿಗೆ ಸಹಕರಿಸುವ ಅಭ್ಯರ್ಥಿಗಳು ನಮ್ಮ ಪಾರ್ಟಿಗೆ ಕೈ ಜೊಡಿಸi.  2) ಪಕ್ಷ ಸಂಘಟನೆಗೆ ಯುವಕರು ಒಂದಾಗಬೇಕು, ಬ್ರಷ್ಟಾಚಾರ ಮುಕ್ತ ರಾಜಕೀಯ ಮಾಡಬೇಕು, 3) ಈ ಜೆಸಿಬಿಗಳ ವಿರುದ್ದ ನಮ್ಮ ದ್ವನಿ. 4) ದೀನ ದಲೀತರೆ ಒಂದಾಗಿ ಎಂದರು. ಜೊತೆಗೆ ಮಂಜುನಾಥ್ ಎಸ್ ಕೆ ರವರು ಆಮ್ ಆದ್ಮಿ ಪಕ್ಷದ ಕುರಿತು ಕರ್ನಾಟಕ ರಾಜ್ಯದ ರಾಜ್ಯದಾನಿಯಲ್ಲಿ (ದೆಹಲಿಯಲ್ಲಿ) ಸರ್ಕಾರ ನಡೆಸುತ್ತಿದ್ದು. ಅಲ್ಲಿರುವ ಸರ್ಕಾರಿ ಸೌವಲತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಾಗಾಗಿ ನಮ್ಮ ಪಟ್ಟಣದ ಅಭಿವೃದ್ಧಿ ಹಾಗೂ ಬ್ರಷ್ಠಚಾರ ಮುಕ್ತಗೊಳಿಸಲು ನಾವೆಲ್ಲ ಒಂದಾಗಬೇಕು. ಅಯ್ಯೊಗ್ಯರಿಗಿ ಮತ ನೀಡಿ ಅವರ ಕೈಚೀಲಾ ಆಗುವುದು ಬೇಡಾ. ಎಂದರು.

ವರದಿ : ಉಪ ಸಂಪಾದಕೀಯ

Leave a Reply

Your email address will not be published. Required fields are marked *